ಕನ್ನಡ ಭಾಷೆ ಪ್ರಯೋಗ ತಪ್ಪುತ್ತಿರುವುದು ಕಳವಳಕಾರಿ ವೀರಾಜಪೇಟೆ, ಡಿ. ೩: ಕನ್ನಡ ಭಾಷೆಯನ್ನು ಉಚ್ಚರಿಸುವ ಸಂದರ್ಭದಲ್ಲಿ ವಿವಿಧ ಭಾಷೆಗಳ ಒತ್ತಡದಿಂದಾಗಿ ಭಾಷೆ ಪ್ರಯೋಗದಲ್ಲಿ ಸ್ಪಷ್ಟ ಕನ್ನಡ ಕಣ್ಮರೆಯಾಗುತ್ತಿದೆ ಎಂದು ನಿವೃತ್ತ ಶಿಕ್ಷಕರಾದ ಅಬ್ದುಲ್ ಲತೀಫ್
ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಂದನೆ ಪೊನ್ನಂಪೇಟೆ, ಡಿ. ೩: ಇತ್ತೀಚೆಗೆ ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು. ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಅಧ್ಯಯನ ಮಾಡಿದ ೧೯೯೯ನೇ ಸಾಲಿನ ವಿದ್ಯಾರ್ಥಿಗಳು ಗುರುಗಳಿಗೆ
ರೋಟರಿಯಿಂದ ಸನ್ಮಾನ *ಗೋಣಿಕೊಪ್ಪ, ಡಿ. ೩: ರೋಟರಿ ಸಂಸ್ಥೆ ಗೋಣಿಕೊಪ್ಪ ವತಿಯಿಂದ, ಬೆಂಗಳೂರಿನ ಎಫ್‌ಕೆಸಿಸಿಐ ಸಂಸ್ಥೆಯಿAದ ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ಪಡೆದುಕೊಂಡ ಚೇದಂಡ ಸುಮಿ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಗೋಣಿಕೊಪ್ಪದ
ಆಟೋ ಚಾಲಕರಿಗೆ ಕ್ರಿಕೆಟ್ ಪಂದ್ಯಾಟ ಅಮ್ಮತ್ತಿ, ಡಿ. ೩: ತ್ರಿ ವೀಲ್ಸ್ ಕ್ರಿಕೆಟರ್ಸ್ ಅಮ್ಮತ್ತಿ ವತಿಯಿಂದ ನೆಲ್ಲಮಕ್ಕಡ ಸಜಿ ನಾಣಯ್ಯ ಅವರ ಜ್ಞಾಪಕಾರ್ಥವಾಗಿ ೫ನೇ ವರ್ಷದ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ತಾ.
ಕೂರ್ಗ್ ಫುಟ್ಬಾಲ್ ಮಾಸ್ಟರ್ಸ್ ಕಪ್ ಚೆಯ್ಯಂಡಾಣೆ, ಡಿ. ೩: ವೀರಾಜಪೇಟೆ ತಾಲೂಕು ಮೈದಾನದಲ್ಲಿ ದ್ವಿತೀಯ ವರ್ಷದ ಕೂರ್ಗ್ ಫುಟ್ಬಾಲ್ ಮಾಸ್ಟರ್ಸ್ ಕಪ್ ೫೦ ವರ್ಷ ಮೇಲ್ಪಟ್ಟವರ ಫುಟ್ಬಾಲ್ ಪಂದ್ಯಾಟ ೨ ದಿನಗಳ ಕಾಲ