ಕಾಫಿ ಗುಣಮಟ್ಟ ವೃದ್ಧಿಯೊಂದಿಗೆ ಉತ್ಪಾದನೆಯೂ ಹೆಚ್ಚಾಗಬೇಕು ನಾಪೋಕ್ಲು, ಡಿ. ೩: ಕಾಫಿ ಬೆಳೆಗಾರರು ಕಾಫಿ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆ ಗುಣಮಟ್ಟವನ್ನು ವೃದ್ಧಿಸಬೇಕು. ಆಗ ಬೆಳೆಗಾರರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಕಾಫಿ ರಾಷ್ಟಿçÃಯ ಪಾನೀಯ
ಅಮೃತ್ ಯೋಜನೆ ವಿಳಂಬ ಕುಶಾಲನಗರ ಕೂಡಿಗೆ ರಸ್ತೆ ಕಾಮಗಾರಿ ಸ್ಥಗಿತ ವಾಹನ ಸಂಚಾರಕ್ಕೆ ಸಮಸ್ಯೆ ಸಾರ್ವಜನಿಕರ ಅಸಮಾಧಾನ ಕೂಡಿಗೆ, ಡಿ. ೩: ಅಮೃತ್ ಯೋಜನೆಯ ಅವೈಜ್ಞಾನಿಕ ಹಾಗೂ ವಿಳಂಬದ ಪರಿಣಾಮ ರೂ. ೪ ಕೋಟಿ ವೆಚ್ಚದ ಕುಶಾಲನಗರ-ಕೂಡಿಗೆ ರಸ್ತೆ ನಿರ್ಮಾಣ ಕಾರ್ಯಕ್ಕೆ ವಿಘ್ನ ಎದುರಾಗಿದೆ. ಅಮೃತ್ ಯೋಜನೆಯಡಿ
ಶಿಕ್ಷಕರ ಅರ್ಹತಾ ಪರೀಕ್ಷೆ ಮಡಿಕೇರಿ, ಡಿ. ೩: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆಎಆರ್‌ಟಿಇಟಿ-೨೦೨೫)ಯು ತಾ. ೭ ರಂದು ಮೊದಲನೇ ಅಧಿವೇಶನ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧೨ ಗಂಟೆ ಹಾಗೂ ೨ನೇ
ಪ್ರತಿಷ್ಠಾಪನಾ ಉತ್ಸವ ಕೋಲ ಮಡಿಕೇರಿ, ಡಿ. ೩: ಕಗ್ಗೋಡ್ಲು ಗ್ರಾಮದ ಹೂಕಾಡು ಶ್ರೀ ಕರಿಚಾಮುಂಡಿ (ಕೃಷ್ಣ ಚಾಮುಂಡಿ) ಶ್ರೀ ಕರಿಂಕುಟ್ಟಿ ಹಾಗೂ ಚೌಕಾರು ಗುಳಿಗ ದೈವಗಳ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ದೈವಗಳ
ಗುಂಡೂರಾವ್ ಕ್ರೀಡಾಂಗಣ ಸಮಿತಿ ರಚನೆ ಕುಶಾಲನಗರ, ಡಿ. ೩: ಕುಶಾಲನಗರದಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ ಕೊರತೆ ಹಿನ್ನೆಲೆಯಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸುಸಜ್ಜಿತ ಕ್ರೀಡಾಂಗಣಕ್ಕೆ ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಗುಂಡುರಾವ್ ಹೆಸರಿನಲ್ಲಿ ಕ್ರೀಡಾಂಗಣ