ಕೊಡಗು ಕೇರಳ ಗಡಿಯಲ್ಲಿ ಮುನ್ನಚ್ಚೆರಿಕೆ ಇರಲಿವೀರಾಜಪೇಟೆ, ಜ. ೯: ಕೊರೊನಾ ಹರಡದಂತೆ ವೀರಾಜಪೇಟೆ ತಾಲೂಕಿನ ಅಧಿಕಾರಿಗಳು ಎಚ್ಚರ ವಹಿಸಬೇಕು ಹಾಗೂ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರುಗಳ ಸಭೆ ಕರೆದುಪಿಂಡ ಪ್ರದಾನಕ್ಕೆ ತಡೆ ಸರಿಯಲ್ಲ ಅಕೊಸ ಯೂತ್ ವಿಂಗ್ಚೆಟ್ಟಳ್ಳಿ, ಜ. ೯: ತಲಕಾವೇರಿ ಭಾಗಮಂಡಲದಲ್ಲಿ ಪ್ರವಾಸಿಗರಿಗೆ ಕಡಿವಾಣ ಹಾಕುವುದು ಬಿಟ್ಟು, ಸ್ಥಳೀಯ ಮೂಲ ನಿವಾಸಿಗಳ ಧಾರ್ಮಿಕ ಆಚರಣೆಗೆ ತಡೆಯೊಡ್ಡಿರುವುದು ಸರಿಯಲ್ಲ, ಈ ಕೂಡಲೇ ಸ್ಥಳೀಯರಿಗೆ ಪಿಂಡಸಂತೆ ವ್ಯಾಪಾರಕ್ಕೆ ತಡೆಸುಂಟಿಕೊಪ್ಪ, ಜ. ೯: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಸಂತೆ ದಿನವಾದ ಇಂದು ಅಧಿಕ ವ್ಯಾಪಾರಸ್ಥರು ಆಗಮಿಸಿದ್ದರು. ಕೂಡಲೇ ಗ್ರಾಮ ಪಂಚಾಯಿತಿ ಎಚ್ಚೆತ್ತು ಅಂಗಡಿಗಳನ್ನು ಹಾಕದಂತೆ ತಡೆಕಾಫಿಯನ್ನು ಚೆಲ್ಲಾಡಿದ ಕಾಡಾನೆಗಳುಸೋಮವಾರಪೇಟೆ, ಜ. ೯: ಕೊಯ್ಲು ಮಾಡಿ ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಕಾಫಿ ಫಸಲನ್ನು ಕಾಡಾನೆಗಳ ಹಿಂಡು ಚೆಲ್ಲಾಡಿ, ಕಾಫಿ ತೋಟದೊಳಗೆ ದಾಂಧಲೆ ನಡೆಸಿದ ಘಟನೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದಹಲ್ಲೆ ದೂರು ಪ್ರತಿದೂರುಸಿದ್ದಾಪುರ, ಜ. ೯: ವಿವಾಹಿತ ಯುವತಿಯೋರ್ವಳನ್ನು ಎಳೆದಾಡಿದ ಆರೋಪದಡಿ ಯುವಕನೋರ್ವ ಧರ್ಮದೇಟು ತಿಂದ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ನೆಲ್ಲಿಹುದಿಕೇರಿಯ ಶಾಲೆಯ ರಸ್ತೆಯಲ್ಲಿ ವಾಸವಿರುವ ವಿವಾಹಿತ
ಕೊಡಗು ಕೇರಳ ಗಡಿಯಲ್ಲಿ ಮುನ್ನಚ್ಚೆರಿಕೆ ಇರಲಿವೀರಾಜಪೇಟೆ, ಜ. ೯: ಕೊರೊನಾ ಹರಡದಂತೆ ವೀರಾಜಪೇಟೆ ತಾಲೂಕಿನ ಅಧಿಕಾರಿಗಳು ಎಚ್ಚರ ವಹಿಸಬೇಕು ಹಾಗೂ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರುಗಳ ಸಭೆ ಕರೆದು
ಪಿಂಡ ಪ್ರದಾನಕ್ಕೆ ತಡೆ ಸರಿಯಲ್ಲ ಅಕೊಸ ಯೂತ್ ವಿಂಗ್ಚೆಟ್ಟಳ್ಳಿ, ಜ. ೯: ತಲಕಾವೇರಿ ಭಾಗಮಂಡಲದಲ್ಲಿ ಪ್ರವಾಸಿಗರಿಗೆ ಕಡಿವಾಣ ಹಾಕುವುದು ಬಿಟ್ಟು, ಸ್ಥಳೀಯ ಮೂಲ ನಿವಾಸಿಗಳ ಧಾರ್ಮಿಕ ಆಚರಣೆಗೆ ತಡೆಯೊಡ್ಡಿರುವುದು ಸರಿಯಲ್ಲ, ಈ ಕೂಡಲೇ ಸ್ಥಳೀಯರಿಗೆ ಪಿಂಡ
ಸಂತೆ ವ್ಯಾಪಾರಕ್ಕೆ ತಡೆಸುಂಟಿಕೊಪ್ಪ, ಜ. ೯: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಸಂತೆ ದಿನವಾದ ಇಂದು ಅಧಿಕ ವ್ಯಾಪಾರಸ್ಥರು ಆಗಮಿಸಿದ್ದರು. ಕೂಡಲೇ ಗ್ರಾಮ ಪಂಚಾಯಿತಿ ಎಚ್ಚೆತ್ತು ಅಂಗಡಿಗಳನ್ನು ಹಾಕದಂತೆ ತಡೆ
ಕಾಫಿಯನ್ನು ಚೆಲ್ಲಾಡಿದ ಕಾಡಾನೆಗಳುಸೋಮವಾರಪೇಟೆ, ಜ. ೯: ಕೊಯ್ಲು ಮಾಡಿ ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಕಾಫಿ ಫಸಲನ್ನು ಕಾಡಾನೆಗಳ ಹಿಂಡು ಚೆಲ್ಲಾಡಿ, ಕಾಫಿ ತೋಟದೊಳಗೆ ದಾಂಧಲೆ ನಡೆಸಿದ ಘಟನೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ
ಹಲ್ಲೆ ದೂರು ಪ್ರತಿದೂರುಸಿದ್ದಾಪುರ, ಜ. ೯: ವಿವಾಹಿತ ಯುವತಿಯೋರ್ವಳನ್ನು ಎಳೆದಾಡಿದ ಆರೋಪದಡಿ ಯುವಕನೋರ್ವ ಧರ್ಮದೇಟು ತಿಂದ ಘಟನೆ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ನೆಲ್ಲಿಹುದಿಕೇರಿಯ ಶಾಲೆಯ ರಸ್ತೆಯಲ್ಲಿ ವಾಸವಿರುವ ವಿವಾಹಿತ