ರಾಷ್ಟç ಪ್ರಶಸ್ತಿಗೆ ಅರ್ಜಿ ಆಹ್ವಾನಮಡಿಕೇರಿ, ಜು. ೨೭: ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ/ ಸಂಸ್ಥೆಗಳಿಗೆ ರಾಷ್ಟç ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ವಿಕಲಚೇತನರ
ಗಣೇಶೋತ್ಸವ ಆಚರಣೆ ಉಪಸಮಿತಿಗಳ ರಚನೆ ಮಡಿಕೇರಿ, ಜು. ೨೭: ನಗರದ ಮಹದೇವಪೇಟೆಯ ಎ.ವಿ. ಶಾಲೆ ಬಳಿಯ ಸ್ವಸ್ತಿಕ್ ಯುವ ವೇದಿಕೆಯ ೨೧ನೇ ವರ್ಷದ ಗಣೇಶೋತ್ಸವ ಪೂಜಾ ಕಾರ್ಯಕ್ರಮ ಹಾಗೂ ಶೋಭಾಯಾತ್ರೆಯ ಉಪ ಸಮಿತಿಗಳನ್ನು
ಪೋಕ್ಸೋ ಪ್ರಕರಣ ದಾಖಲುವೀರಾಜಪೇಟೆ, ಜು. ೨೬: ಇಬ್ಬರು ಶಾಲಾ ವಿದ್ಯಾರ್ಥಿನಿಯರನ್ನು ಹಿಂಬಾಲಿಸುತ್ತಿದ್ದ ಪೊಲೀಸ್ ಪೇದೆಯ ವಿರುದ್ಧ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವೀರಾಜಪೇಟೆ ಗ್ರಾಮಾಂತರ ಅಮ್ಮತ್ತಿ ಉಪಠಾಣೆಯಲ್ಲಿ
ಸ್ಥಳೀಯರಿಂದಲೇ ಕಾಂಕ್ರೀಟ್ ರಸ್ತೆ ದುರಸ್ತಿಮಡಿಕೇರಿ, ಜು. ೨೭: ಹಾನಿಗೀಡಾಗಿದ್ದ ರಸ್ತೆಯೊಂದನ್ನು ಸ್ಥಳೀಯ ಕೆಲವರು ಸೇರಿ ಕಾಂಕ್ರೀಟ್ ಹಾಕಿ ಸಂಚಾರಕ್ಕೆ ಸುಗಮಗೊಳಿಸುವ ಮೂಲಕ ಮಾದರಿಯಾಗಿದ್ದಾರೆ. ಮರಗೋಡು ಗ್ರಾ.ಪಂ.ನ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿ ಶ್ರೀ
ಕಾಫಿ ಬೆಳೆ ಬಗ್ಗೆ ಕಾರ್ಯಾಗಾರಮಡಿಕೇರಿ, ಜು. ೨೭: ದಕ್ಷಿಣ ಕೊಡಗಿನ ಹರಿಹರ ಗ್ರಾಮದ ಪ್ರಗತಿಪರ ಬೆಳೆಗಾರರ ಕೇಂದ್ರ ಮತ್ತು ಕಾಫಿ ಬೋರ್ಡ್ ಶ್ರೀಮಂಗಲ ಇವರ ಜಂಟಿ ಆಶ್ರಯದಲಿ ಹರಿಹರದ ಪ್ರಗತಿಪರ ಬೆಳೆಗಾರರ