ಉಪಾಧ್ಯಕ್ಷರಾಗಿ ಆಯ್ಕೆಸುಂಟಿಕೊಪ್ಪ, ಜ. ೯ : ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಡಾ.ಶಶಿಕಾಂತ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ದಾಸಂಡ ರಮೇಶ್ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ ಬೆಂಬಲಮಡಿಕೇರಿ, ಜ. ೯: ಕೊರೊನಾ ಮೂರನೇ ಅಲೆ ತಡೆಗೆ ಸರಕಾರ ಕೈಗೊಂಡಿರುವ ವೀಕೆಂಡ್ ಕರ್ಫ್ಯೂಗೆ ಭಾನುವಾರ ಕೊಡಗಿನ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಜಿಲ್ಲೆಯಾದ್ಯಂತ ಜನಜೀವನ ಸ್ತಬ್ಧವಾಗಿತ್ತು. ಭಾನುವಾರವಾಗಿರುವ ಹಿನ್ನೆಲೆಟಿಶೆಟ್ಟಿಗೇರಿ ಕೊಡವ ಸಮಾಜದಲ್ಲೂ ಹಲವು ನಿರ್ಬಂಧ ಮಡಿಕೇರಿ, ಜ. ೯: ಸಂಪ್ರದಾಯದAತೆ ಕೊಡವರ ಮದುವೆಯಲ್ಲಿ ಗಂಗಾಪೂಜೆ (ನೀರೆಡ್'ಪ) ಪದ್ಧತಿಯ ಪ್ರಕಾರ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಗೆ ವ್ಯತಿರಿಕ್ತವಾಗಿ ಕೆಲವರು ಹಿರಿಯರ ಆಶೀರ್ವಾದ ಪಡೆದತೋಟದಲ್ಲಿ ಕಾಡಾನೆ ಹಿಂಡು ಬೆಳೆ ನಾಶಶ್ರೀಮಂಗಲ, ಜ. ೯: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರುಗ ಗ್ರಾಮದಲ್ಲಿ ಕಾಡಾನೆ ಹಿಂಡು ತೋಟದಲ್ಲಿ ಸೇರಿಕೊಂಡು ಕಾಫಿ, ಅಡಿಕೆ ಮರ, ಕಾಳುಮೆಣಸು ಬಳ್ಳಿಗಳಿಗೆ ಆಶ್ರಯಿಸಿದ ಮರಗಳನ್ನುವಾಮಾಚಾರ ನಡೆಸಿ ನಿಧಿ ಶೋಧನೆಮಡಿಕೇರಿ, ಜ. ೯: ವಾಮಾಚಾರ ನಡೆಸಿ ನಿಧಿ ಶೋಧನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಿನ್ನೆ
ಉಪಾಧ್ಯಕ್ಷರಾಗಿ ಆಯ್ಕೆಸುಂಟಿಕೊಪ್ಪ, ಜ. ೯ : ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಡಾ.ಶಶಿಕಾಂತ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ದಾಸಂಡ ರಮೇಶ್
ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ ಬೆಂಬಲಮಡಿಕೇರಿ, ಜ. ೯: ಕೊರೊನಾ ಮೂರನೇ ಅಲೆ ತಡೆಗೆ ಸರಕಾರ ಕೈಗೊಂಡಿರುವ ವೀಕೆಂಡ್ ಕರ್ಫ್ಯೂಗೆ ಭಾನುವಾರ ಕೊಡಗಿನ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಜಿಲ್ಲೆಯಾದ್ಯಂತ ಜನಜೀವನ ಸ್ತಬ್ಧವಾಗಿತ್ತು. ಭಾನುವಾರವಾಗಿರುವ ಹಿನ್ನೆಲೆ
ಟಿಶೆಟ್ಟಿಗೇರಿ ಕೊಡವ ಸಮಾಜದಲ್ಲೂ ಹಲವು ನಿರ್ಬಂಧ ಮಡಿಕೇರಿ, ಜ. ೯: ಸಂಪ್ರದಾಯದAತೆ ಕೊಡವರ ಮದುವೆಯಲ್ಲಿ ಗಂಗಾಪೂಜೆ (ನೀರೆಡ್'ಪ) ಪದ್ಧತಿಯ ಪ್ರಕಾರ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಗೆ ವ್ಯತಿರಿಕ್ತವಾಗಿ ಕೆಲವರು ಹಿರಿಯರ ಆಶೀರ್ವಾದ ಪಡೆದ
ತೋಟದಲ್ಲಿ ಕಾಡಾನೆ ಹಿಂಡು ಬೆಳೆ ನಾಶಶ್ರೀಮಂಗಲ, ಜ. ೯: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರುಗ ಗ್ರಾಮದಲ್ಲಿ ಕಾಡಾನೆ ಹಿಂಡು ತೋಟದಲ್ಲಿ ಸೇರಿಕೊಂಡು ಕಾಫಿ, ಅಡಿಕೆ ಮರ, ಕಾಳುಮೆಣಸು ಬಳ್ಳಿಗಳಿಗೆ ಆಶ್ರಯಿಸಿದ ಮರಗಳನ್ನು
ವಾಮಾಚಾರ ನಡೆಸಿ ನಿಧಿ ಶೋಧನೆಮಡಿಕೇರಿ, ಜ. ೯: ವಾಮಾಚಾರ ನಡೆಸಿ ನಿಧಿ ಶೋಧನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಿನ್ನೆ