ನಗರಸಭೆಯಲ್ಲೊಂದು ಸುಂದರ ಉದ್ಯಾನವನಮಡಿಕೇರಿ, ಜು. ೨೮: ಜಿಲ್ಲೆಯಾದ್ಯಂತ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮ - ಕುಗ್ರಾಮಗಳ ಪಂಚಾಯಿತಿ ಕಚೇರಿಗಳಲ್ಲಿ ಸುಂದರ ಉದ್ಯಾನವನಗಳನ್ನು ನಿರ್ಮಿಸಿ ವರ್ಣರಂಜಿತ ಪುಷ್ಪಗಳು ಸಾರ್ವಜನಿಕರನ್ನು
ಶ್ರದ್ಧಾಭಕ್ತಿಯಿಂದ ಪೊಲಿಂಕಾನ ಉತ್ಸವಭಾಗಮಂಡಲ, ಜು. ೨೮: ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಪೊಲಿಂಕಾನ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಮಳೆಯ ರೌದ್ರಾವತಾರ ಕಡಿಮೆಯಾಗಿ ಕಾವೇರಿ ಶಾಂತಗೊಳ್ಳಲಿ
ಪ್ರವೀಣ್ ಕುಟುಂಬಕ್ಕೆ ಬೋಪಯ್ಯ ಸಾಂತ್ವನಮಡಿಕೇರಿ, ಜು. ೨೮: ರಾಜ್ಯ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಅವರು ಹತ್ಯೆಯಾದ ಹಿಂದೂ ಕಾರ್ಯಕರ್ತ ಪ್ರವೀಣ್
ಅಬಕಾರಿ ದಾಳಿ ಕಳ್ಳಭಟ್ಟಿ ವಶಮಡಿಕೇರಿ, ಜು.೨೮: ಅಬಕಾರಿ ಇಲಾಖೆ ವತಿಯಿಂದ ಎಂ.ಚೆAಬು ಗ್ರಾಮದಲ್ಲಿ ದಾಳಿ ಮಾಡಿದ ಅಬಕಾರಿ ಇಲಾಖೆಯವರು ಕಳ್ಳಭಟ್ಟಿ ಸಾರಾಯಿ ಹಾಗೂ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ
ಕೊಡಗಿನ ಗಡಿಯಾಚೆಅರಣ್ಯ ಇಲಾಖೆ ವ್ಯಾಪ್ತಿಯ ೨೫ ಶ್ರೀಗಂಧ ಮರಗಳಿಗೆ ಖದೀಮರ ಕೊಡಲಿ ಪೆಟ್ಟು ಬೆಂಗಳೂರು, ಜು. ೨೭: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಅರಣ್ಯ ಇಲಾಖೆಯ, ಹೊಸಕೋಟೆ