ಪೊಲೀಸ್ ಕಾರ್ಯವೈಖರಿಗೆ ಅಸಮಾಧಾನ ಹಿಂದೂ ಜಾಗರಣ ವೇದಿಕೆಯಿಂದ ಬೃಹತ್ ಪ್ರತಿಭಟನೆಮಡಿಕೇರಿ, ಜು. ೨೯: ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಧರ್ಮ ರಕ್ಷಣೆಗೆ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಇಲ್ಲಸಲ್ಲದ ಪ್ರಕರಣಗಳಲ್ಲಿ ಸಿಲುಕಿಸಿ ‘ಕಮ್ಯೂನಲ್ ಗೂಂಡಾ’ ಪಟ್ಟಿಯಲ್ಲಿ ಸೇರಿಸಿ ಮಾನಸಿಕ ಹಿಂಸೆಯನ್ನು
ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಸರ್ಕಾರದ ಹೆಜ್ಜೆಮಡಿಕೇರಿ, ಜು.೨೯: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಷ್ಟçದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮಹತ್ತರ ಹೆಜ್ಜೆ ಇಟ್ಟಿದೆ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ
ಶಾಲಾ ಮಕ್ಕಳಿಗೆ ಮೊಟ್ಟೆ ಬಾಳೆಹಣ್ಣು ಕಡಲೆ ಟಾಫಿ *ಗೋಣಿಕೊಪ್ಪ, ಜು. ೨೯: ವೀರಾಜಪೇಟೆ-ಪೊನ್ನಂಪೇಟೆ ತಾಲೂಕಿನ ೧೫೭ ಶಾಲೆಗಳ ಒಂದರಿAದ ಎಂಟನೇ ತರಗತಿಯ ೯೦೩೬ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರವಾದ ಮೊಟ್ಟೆ, ಬಾಳೆಹಣ್ಣು, ಕಡಲೆ ಟಾಫಿ (ಚಿಕ್ಕಿ) ವಿತರಣೆ
ಆತಂಕ ಮೂಡಿಸಿದ ಗುಡುಗುಮಡಿಕೇರಿ, ಜು. ೨೯: ಪ್ರಸಕ್ತ ವರ್ಷ ಮುಂಗಾರು ಮಳೆಯ ವಾತಾವರಣ ವಾಡಿಕೆಯಂತೆ ಈ ಹಿಂದಿನ ವರ್ಷಗಳ ಮಾದರಿ ಕಂಡುಬರುತ್ತಿಲ್ಲ. ಜೂನ್ ತಿಂಗಳು ಬಹುತೇಕ ಮಳೆ ಕ್ಷೀಣವಾಗಿತ್ತು. ಆದರೆ,
ವಿಶ್ವ ಜೂನಿಯರ್ ಅಥ್ಲೆಟಿಕ್ಸ್ಗೆ ಆರ್ಯನ್ಮಡಿಕೇರಿ, ಜು. ೨೯: ದಕ್ಷಿಣ ಅಮೇರಿಕಾದ ಕೊಲಂಬಿಯಾದಲ್ಲಿ ಆಗಸ್ಟ್ ೧ ರಿಂದ ೬ರವರೆಗೆ ನಡೆಯಲಿರುವ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ಗೆ (೨೦ ವರ್ಷದೊಳಗಿನ ವಿಭಾಗ) ಜಿಲ್ಲೆಯ ಬಲ್ಯಮೀದೇರಿರ ಆರ್ಯನ್