ಕೈತೋಡು ಒತ್ತುವರಿ ತೆರವು ಕಾರ್ಯ ಆರಂಭ(ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಡಿ. ೪: ಹಲವು ದಶಕಗಳಿಂದ ಒತ್ತುವರಿಯಾಗಿದ್ದ ಗೋಣಿಕೊಪ್ಪ ನಗರದ ಬೈಪಾಸ್ ರಸ್ತೆಯ ಕೈತೋಡು ತೆರವು ಕಾರ್ಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಗಿಭದ್ರತೆಯ ನಡುವೆ ನಡೆಯಿತು. ಬೆಳ್ಳಂಬೆಳಿಗ್ಗೆ ಅಧಿಕಾರಿಗಳಮುದ್ದು ಪ್ರಾಣಿಗಳ ಮದ್ದಿಗೆ ದುಡ್ಡು\ಮಡಿಕೇರಿ, ಡಿ. ೪: ಮನೆ ಒಳಗಡೆ, ಹೊರಗಡೆ ಮುದ್ದಾಗಿ ಸಾಕಿ ಸಲಹುವ ಮುದ್ದು ಪ್ರಾಣಿಗಳಿಗೆ ಇದುವರೆಗೆ ಪಶು ವೈದ್ಯಕೀಯ ಚಿಕಿತ್ಸಾಲಯದಲ್ಲಿ ಉಚಿತವಾಗಿ ಔಷಧಿ ಹಾಗೂ ಚಿಕಿತ್ಸೆ ಲಭ್ಯವಾಗುತ್ತಿತ್ತು.ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಹೊಸ ಅತಿಥಿ *ಗೋಣಿಕೊಪ್ಪಲು/ ಕಣಿವೆ, ಡಿ. ೪: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಾವೇರಿ ವನ್ಯಜೀವಿ ವಿಭಾಗಕ್ಕೆ ಸೇರಿದ ಸಂಗಮ ವಲಯ ಅರಣ್ಯದಲ್ಲಿ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದ ಕಾಡಾನೆ ಮರಿಯೊಂದುಅಕಾಲಿಕ ಮಳೆಯಿಂದ ಬೆಳೆಹಾನಿ ಜಿಲ್ಲೆಯಲ್ಲಿ ಪರಿಹಾರಕ್ಕೆ ೨೩೮೧೯ ಅರ್ಜಿ ಸಲ್ಲಿಕೆ ಸೋಮವಾರಪೇಟೆ, ಡಿ.೪: ಪ್ರಸಕ್ತ ವರ್ಷ ಸುರಿದ ಅಕಾಲಿಕ ಮಳೆಯಿಂದ ಜಿಲ್ಲಾದ್ಯಂತ ಕಾಫಿ, ಕರಿಮೆಣಸು ಸೇರಿದಂತೆ ಕೃಷಿ ಫಸಲು ನಷ್ಟವಾಗಿದ್ದು, ಸರ್ಕಾರದ ಪರಿಹಾರಕ್ಕಾಗಿ ಈವರೆಗೆ ೨೩,೮೧೯ ಮಂದಿ ರೈತರುತಾ ೧೭ ರಿಂದ ಕಾವೇರಿ ನದಿ ಉತ್ಸವಕುಶಾಲನಗರ, ಡಿ. ೪: ನದಿ ಜಲ ಮೂಲಗಳನ್ನು ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಜಿಲ್ಲಾಡಳಿತ ತಾ. ೧೭ ರಿಂದ ಕಾವೇರಿ ನದಿ
ಕೈತೋಡು ಒತ್ತುವರಿ ತೆರವು ಕಾರ್ಯ ಆರಂಭ(ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಡಿ. ೪: ಹಲವು ದಶಕಗಳಿಂದ ಒತ್ತುವರಿಯಾಗಿದ್ದ ಗೋಣಿಕೊಪ್ಪ ನಗರದ ಬೈಪಾಸ್ ರಸ್ತೆಯ ಕೈತೋಡು ತೆರವು ಕಾರ್ಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಗಿಭದ್ರತೆಯ ನಡುವೆ ನಡೆಯಿತು. ಬೆಳ್ಳಂಬೆಳಿಗ್ಗೆ ಅಧಿಕಾರಿಗಳ
ಮುದ್ದು ಪ್ರಾಣಿಗಳ ಮದ್ದಿಗೆ ದುಡ್ಡು\ಮಡಿಕೇರಿ, ಡಿ. ೪: ಮನೆ ಒಳಗಡೆ, ಹೊರಗಡೆ ಮುದ್ದಾಗಿ ಸಾಕಿ ಸಲಹುವ ಮುದ್ದು ಪ್ರಾಣಿಗಳಿಗೆ ಇದುವರೆಗೆ ಪಶು ವೈದ್ಯಕೀಯ ಚಿಕಿತ್ಸಾಲಯದಲ್ಲಿ ಉಚಿತವಾಗಿ ಔಷಧಿ ಹಾಗೂ ಚಿಕಿತ್ಸೆ ಲಭ್ಯವಾಗುತ್ತಿತ್ತು.
ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಹೊಸ ಅತಿಥಿ *ಗೋಣಿಕೊಪ್ಪಲು/ ಕಣಿವೆ, ಡಿ. ೪: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಾವೇರಿ ವನ್ಯಜೀವಿ ವಿಭಾಗಕ್ಕೆ ಸೇರಿದ ಸಂಗಮ ವಲಯ ಅರಣ್ಯದಲ್ಲಿ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದ ಕಾಡಾನೆ ಮರಿಯೊಂದು
ಅಕಾಲಿಕ ಮಳೆಯಿಂದ ಬೆಳೆಹಾನಿ ಜಿಲ್ಲೆಯಲ್ಲಿ ಪರಿಹಾರಕ್ಕೆ ೨೩೮೧೯ ಅರ್ಜಿ ಸಲ್ಲಿಕೆ ಸೋಮವಾರಪೇಟೆ, ಡಿ.೪: ಪ್ರಸಕ್ತ ವರ್ಷ ಸುರಿದ ಅಕಾಲಿಕ ಮಳೆಯಿಂದ ಜಿಲ್ಲಾದ್ಯಂತ ಕಾಫಿ, ಕರಿಮೆಣಸು ಸೇರಿದಂತೆ ಕೃಷಿ ಫಸಲು ನಷ್ಟವಾಗಿದ್ದು, ಸರ್ಕಾರದ ಪರಿಹಾರಕ್ಕಾಗಿ ಈವರೆಗೆ ೨೩,೮೧೯ ಮಂದಿ ರೈತರು
ತಾ ೧೭ ರಿಂದ ಕಾವೇರಿ ನದಿ ಉತ್ಸವಕುಶಾಲನಗರ, ಡಿ. ೪: ನದಿ ಜಲ ಮೂಲಗಳನ್ನು ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಜಿಲ್ಲಾಡಳಿತ ತಾ. ೧೭ ರಿಂದ ಕಾವೇರಿ ನದಿ