ರೂ ೧೩೫ ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿರುವ ತಾಲೂಕು ಕಚೇರಿಸೋಮವಾರಪೇಟೆ, ಜ. ೧೬: ಶಿಥಿಲಾವಸ್ಥೆಗೆ ತಲುಪಿದ್ದ ಸೋಮವಾರಪೇಟೆ ತಾಲೂಕು ಕಚೇರಿ ಕಟ್ಟಡಕ್ಕೆ ಮರು ಜೀವ ನೀಡುವ ಕಾರ್ಯ ಪೂರ್ಣಗೊಂಡಿದ್ದು, ತಾ. ೧೭ರಂದು (ಇಂದು) ಕಟ್ಟಡ ಉದ್ಘಾಟನೆಗೊಳ್ಳಲಿದೆ. ಬರೋಬ್ಬರಿರೂ ೨೫ ಲಕ್ಷ ಪರಿಹಾರಕ್ಕೆ ಎಸ್ಡಿಪಿಐ ಒತ್ತಾಯಸಿದ್ದಾಪುರ, ಜ. ೧೬: ಕಾಡಾನೆ ದಾಳಿಗೆ ಬಲಿಯಾದ ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ವತೇಕ್ರೆ ಗ್ರಾಮದ ವಿದ್ಯಾರ್ಥಿ ಆಶಿಕ್ ಕುಟುಂಬಕ್ಕೆ ಸರಕಾರ ರೂ ೨೫ ಲಕ್ಷ ಪರಿಹಾರಗಣಪತಿ ಬೀದಿ ಅಗಲೀಕರಣಮಡಿಕೇರಿ, ಜ. ೧೬: ಗಣಪತಿ ಬೀದಿ ರಸ್ತೆ ಅಗಲೀಕರಣಕ್ಕೆ ಸಂಬAಧಿಸಿದAತೆ ಅಡ್ಡಿಯಾಗಿದ್ದ ಮನೆಯೊಂದರ ಹೆಚ್ಚುವರಿ ಭಾಗವನ್ನು ಸಂಬAಧಿಸಿದ ಮಾಲೀಕರೇ ತೆರವುಗೊಳಿಸಿದ್ದಾರೆ. ನಗರಸಭಾ ಮಾಜಿ ಸದಸ್ಯ ಬಿ.ಎಂ. ರಾಜೇಶ್ಕೆವೈ ಹಮೀದ್ಗೆ ಸನ್ಮಾನ ಚೆಯ್ಯಂಡಾಣೆ, ಜ. ೧೬: ಮಡಿಕೇರಿ ನಗರ ಠಾಣೆಯ ಅಪರಾಧ ಪತ್ತೆ ವಿಭಾಗದ ಠಾಣಾಧಿಕಾರಿಯಾಗಿ ನೇಮಕಗೊಂಡ ಕೆ.ವೈ. ಹಮೀದ್ ರವರಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ನಾಪೋಕ್ಲು ಗ್ರಾಮ ಸಮಿತಿಜೆಸಿಐ ಪೊನ್ನಂಪೇಟೆ ನಿಸರ್ಗಕ್ಕೆ ಕಾರ್ಯದಕ್ಷತೆಯ ಗರಿ ಪೊನ್ನಂಪೇಟೆ, ಜ.೧೬: ಜೆಸಿಐ ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕವು ಕಳೆದ ೨೦೨೧ನೇ ಸಾಲಿನಲ್ಲಿ ಸಾಧಿಸಿದ ಪ್ರಗತಿಗಾಗಿ ಶೇ.೧೦೦% ಕಾರ್ಯದಕ್ಷತೆಯ ಘಟಕ (೧೦೦% ಇಜಿಜಿiಛಿieಟಿಛಿಥಿ) ಎಂಬ ಪ್ರತಿಷ್ಠಿತ
ರೂ ೧೩೫ ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿರುವ ತಾಲೂಕು ಕಚೇರಿಸೋಮವಾರಪೇಟೆ, ಜ. ೧೬: ಶಿಥಿಲಾವಸ್ಥೆಗೆ ತಲುಪಿದ್ದ ಸೋಮವಾರಪೇಟೆ ತಾಲೂಕು ಕಚೇರಿ ಕಟ್ಟಡಕ್ಕೆ ಮರು ಜೀವ ನೀಡುವ ಕಾರ್ಯ ಪೂರ್ಣಗೊಂಡಿದ್ದು, ತಾ. ೧೭ರಂದು (ಇಂದು) ಕಟ್ಟಡ ಉದ್ಘಾಟನೆಗೊಳ್ಳಲಿದೆ. ಬರೋಬ್ಬರಿ
ರೂ ೨೫ ಲಕ್ಷ ಪರಿಹಾರಕ್ಕೆ ಎಸ್ಡಿಪಿಐ ಒತ್ತಾಯಸಿದ್ದಾಪುರ, ಜ. ೧೬: ಕಾಡಾನೆ ದಾಳಿಗೆ ಬಲಿಯಾದ ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ವತೇಕ್ರೆ ಗ್ರಾಮದ ವಿದ್ಯಾರ್ಥಿ ಆಶಿಕ್ ಕುಟುಂಬಕ್ಕೆ ಸರಕಾರ ರೂ ೨೫ ಲಕ್ಷ ಪರಿಹಾರ
ಗಣಪತಿ ಬೀದಿ ಅಗಲೀಕರಣಮಡಿಕೇರಿ, ಜ. ೧೬: ಗಣಪತಿ ಬೀದಿ ರಸ್ತೆ ಅಗಲೀಕರಣಕ್ಕೆ ಸಂಬAಧಿಸಿದAತೆ ಅಡ್ಡಿಯಾಗಿದ್ದ ಮನೆಯೊಂದರ ಹೆಚ್ಚುವರಿ ಭಾಗವನ್ನು ಸಂಬAಧಿಸಿದ ಮಾಲೀಕರೇ ತೆರವುಗೊಳಿಸಿದ್ದಾರೆ. ನಗರಸಭಾ ಮಾಜಿ ಸದಸ್ಯ ಬಿ.ಎಂ. ರಾಜೇಶ್
ಕೆವೈ ಹಮೀದ್ಗೆ ಸನ್ಮಾನ ಚೆಯ್ಯಂಡಾಣೆ, ಜ. ೧೬: ಮಡಿಕೇರಿ ನಗರ ಠಾಣೆಯ ಅಪರಾಧ ಪತ್ತೆ ವಿಭಾಗದ ಠಾಣಾಧಿಕಾರಿಯಾಗಿ ನೇಮಕಗೊಂಡ ಕೆ.ವೈ. ಹಮೀದ್ ರವರಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ನಾಪೋಕ್ಲು ಗ್ರಾಮ ಸಮಿತಿ
ಜೆಸಿಐ ಪೊನ್ನಂಪೇಟೆ ನಿಸರ್ಗಕ್ಕೆ ಕಾರ್ಯದಕ್ಷತೆಯ ಗರಿ ಪೊನ್ನಂಪೇಟೆ, ಜ.೧೬: ಜೆಸಿಐ ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕವು ಕಳೆದ ೨೦೨೧ನೇ ಸಾಲಿನಲ್ಲಿ ಸಾಧಿಸಿದ ಪ್ರಗತಿಗಾಗಿ ಶೇ.೧೦೦% ಕಾರ್ಯದಕ್ಷತೆಯ ಘಟಕ (೧೦೦% ಇಜಿಜಿiಛಿieಟಿಛಿಥಿ) ಎಂಬ ಪ್ರತಿಷ್ಠಿತ