ಕೊಡಗು ಗೌಡ ಕಪ್ ಫುಟ್ಬಾಲ್ ಬಡುವಂಡ್ರ ಕಾಂಗೀರ ಮುಂದಿನ ಹಂತಕ್ಕೆಮರಗೋಡು, ಮೇ ೧೨: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಆಶ್ರಯದಲ್ಲಿ ಮರಗೋಡಿನಲ್ಲಿ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಣ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬಲಿಷ್ಠ ಬಡುವಂಡ್ರ ಮತ್ತು ಕಾಂಗೀರ ತಂಡಗಳು
ಅಹೋರಾತ್ರಿ ಪ್ರತಿಭಟನೆ ಅಸ್ವಸ್ಥಗೊಂಡ ಆದಿವಾಸಿಗಳು ಡಿಸಿ ನಿರ್ದೇಶನ ಅಧಿಕಾರಿಗಳ ಭೇಟಿ ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವುದನ್ನು ಮನಗಂಡ ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು, ಕೊಡಗು ಜಿಲ್ಲಾ ಯೋಜನಾ ಸಮನ್ವಯ
ತಣ್ಣೀರುಹಳ್ಳ ರಾಜ್ಯ ಹೆದ್ದಾರಿ ಸೇತುವೆ ಮೇಲೆ ಕೊಳಚೆ ಕೆರೆಸೋಮವಾರಪೇಟೆ, ಮೇ ೧೨: ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿಯ ತಣ್ಣೀರುಹಳ್ಳ ಗ್ರಾಮದಲ್ಲಿ ರಸ್ತೆಯ ಮೇಲೆ ಕೊಳಚೆ ನೀರಿನ ಕೆರೆ ನಿರ್ಮಾಣವಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಲೋಕೋಪಯೋಗಿ ಇಲಾಖೆಗೆ
೯೫ ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆಸೋಮವಾರಪೇಟೆ, ಮೇ ೧೨: ತಾಲೂಕಿನ ದುಂಡಳ್ಳಿ ಹಾಗೂ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ರೂ. ೯೫ ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚು
ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಯೋಜನೆ ನರೇಂದ್ರಬಾಬು *ಗೋಣಿಕೊಪ್ಪ, ಮೇ ೧೨: ಬಿಜೆಪಿ ಪಕ್ಷ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಿಕೊಂಡಿದ್ದು, ಜಾಗೃತಿ, ಸಂಘಟನೆ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿರುವ ೨೦೫ ಜಾತಿ, ೮೦೦ಕ್ಕೂ ಹೆಚ್ಚು