ಸ್ಮಶಾನಕ್ಕಾಗಿ ಕಾಯ್ದಿರಿಸಿದ್ದ ಜಾಗ ಹಸ್ತಾಂತರಭಾಗಮAಡಲ, ಜು. ೩೦: ಸ್ಮಶಾನದ ಜಾಗಕ್ಕಾಗಿ ಭಾಗಮಂಡಲ ಗ್ರಾಮ ಪಂಚಾಯಿತಿ ಕೋರಿಕೊಂಡ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಸಮೀಪದ ಕೋರಂಗಾಲ ದಲ್ಲಿ ಒಂದು ಎಕರೆ ಜಾಗವನ್ನು ಗುರುತಿಸಿ ಗ್ರಾಮ
ರೋಟರಿ ಮಡಿಕೇರಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕÀ ವಿತರಣೆ ಮಡಿಕೇರಿ, ಜು. ೩೦: ಮಡಿಕೇರಿ ನಗರಸಭಾ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಮಡಿಕೇರಿ ವತಿಯಿಂದ ಪುಸ್ತಕಗಳು ಮತ್ತು ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ಅನಂತ ಸುಬ್ಬರಾವ್ ಪುಸ್ತಕಗಳನ್ನು ಹಾಗೂ ಡಾ. ಜಿ.
‘ಕನ್ನಡ ಭಾಷೆ ನಾಡು ನುಡಿಗೆ ಸೇವೆ ಸಲ್ಲಿಸುವುದು ಎಲ್ಲರ ಕರ್ತವ್ಯ’ಸೋಮವಾರಪೇಟೆ, ಜು. ೩೦: ಕನ್ನಡ ಭಾಷೆ, ನಾಡು, ನುಡಿಗೆ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಂತ ಜೋಸೆಫರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಫಾ. ರಾಯಪ್ಪ ಅಭಿಪ್ರಾಯಿಸಿದರು. ತಾಲೂಕು ಕನ್ನಡ
ಕಲಾಂ ಪುಣ್ಯತಿಥಿ ಆಚರಣೆವೀರಾಜಪೇಟೆ, ಜು. ೩೦: ಮೂರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ಮಾಜಿ ರಾಷ್ಟçಪತಿ ದಿ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯ ತಿಥಿಯನ್ನು ಆಚರಿಸಲಾಯಿತು. ಈ ಸಂದರ್ಭ ಉಪನ್ಯಾಸಕಿ ರೋಹಿಣಿ
ಜೇನು ಸಾಕಾಣಿಕೆ ಅಣಬೆ ಕೃಷಿ ತರಬೇತಿ ಗೋಣಿಕೊಪ್ಪಲು, ಜು. ೩೦: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ನಾಗರಹೊಳೆ ವನ್ಯ ಉಪವಿಭಾಗ ಕಲ್ಲಳ್ಳ ಇವರ ವತಿಯಿಂದ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ದಂಚಿನ ಗ್ರಾಮಗಳಲ್ಲಿ