ನೋಟರಿಯಾಗಿ ನೇಮಕ ಸೋಮವಾರಪೇಟೆ, ಆ. 28: ಇಲ್ಲಿನ ಹಿರಿಯ ವಕೀಲ ಎಸ್.ಎಸ್. ಮನೋಹರ್ ಅವರು ನೋಟರಿಯಾಗಿ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರದ ಕಾನೂನು ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ರಾಜ್‍ವೀರ್‍ಸಿಂಗ್ ವರ್ಮಾ ಏನೂ ಅರ್ಥ ಆಗಲ್ಲ... ಧೈರ್ಯವಾಗಿದ್ದರೆ ಸಾಕು...ಕೊರೊನಾ ಬಂದಿದೆಯೋ ಇಲ್ಲವೋ..., ಎಂದು ಏನು ಅರ್ಥ ಆಗುವುದಿಲ್ಲ. ಆದರೂ ನಾವು ಧೈರ್ಯವಾಗಿರಬೇಕೆಂದು ಮಡಿಕೇರಿಯ ಪ್ರಸನ್ನ ಅವರು ಹೇಳುತ್ತಾರೆ. ನನ್ನ ಪತ್ನಿ, ಮಗನಿಗೆ ಜ್ವರ ಬಂದಿತ್ತು. ಅದು ಅಗತ್ಯ ಸವಲತ್ತುಗಳ ಸರ್ವೆ ಕಾರ್ಯ ಪೂರ್ಣಗೊಳಿಸಲು ಸೂಚನೆಮಡಿಕೇರಿ, ಆ. 28: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕಂದಾಯಾಧಿಕಾರಿಗಳ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಸೋಂಕಿತರಿಲ್ಲದಿರುವ ಕಡೆಯೂ ಸೀಲ್ಡೌನ್!ಕುಶಾಲನಗರ, ಆ. 28: ಕೋವಿಡ್ ಸೋಂಕಿತ ವ್ಯಕ್ತಿಗಳ ಹೆಸರಿನಲ್ಲಿ ಕುಶಾಲನಗರದ ಎರಡು ಬಡಾವಣೆಗಳಲ್ಲಿ ಜಿಲ್ಲಾಡಳಿತ ಸೀಲ್‍ಡೌನ್ ಮಾಡಿ ಜನರಿಗೆ ಕಿರಿಕಿರಿ ಉಂಟಾಗುತ್ತಿರುವ ಪ್ರಕರಣ ಕಂಡುಬಂದಿದೆ. ಪಟ್ಟಣದ ಬದ್ರುನ್ನೀಸಾ ರಾಷ್ಟ್ರೀಯ ಸದ್ಭ್ಬಾವನಾ ದಿನಾಚರಣೆಮಡಿಕೇರಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್ ರಿಬ್ಬನ್ ಕ್ಲಬ್ ಮತ್ತು ರೆಡ್ ಕ್ರಾಸ್ ಘಟಕ ಹಾಗೂ ಆಂತರಿಕ ಗುಣಮಟ್ಟ
ನೋಟರಿಯಾಗಿ ನೇಮಕ ಸೋಮವಾರಪೇಟೆ, ಆ. 28: ಇಲ್ಲಿನ ಹಿರಿಯ ವಕೀಲ ಎಸ್.ಎಸ್. ಮನೋಹರ್ ಅವರು ನೋಟರಿಯಾಗಿ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರದ ಕಾನೂನು ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ರಾಜ್‍ವೀರ್‍ಸಿಂಗ್ ವರ್ಮಾ
ಏನೂ ಅರ್ಥ ಆಗಲ್ಲ... ಧೈರ್ಯವಾಗಿದ್ದರೆ ಸಾಕು...ಕೊರೊನಾ ಬಂದಿದೆಯೋ ಇಲ್ಲವೋ..., ಎಂದು ಏನು ಅರ್ಥ ಆಗುವುದಿಲ್ಲ. ಆದರೂ ನಾವು ಧೈರ್ಯವಾಗಿರಬೇಕೆಂದು ಮಡಿಕೇರಿಯ ಪ್ರಸನ್ನ ಅವರು ಹೇಳುತ್ತಾರೆ. ನನ್ನ ಪತ್ನಿ, ಮಗನಿಗೆ ಜ್ವರ ಬಂದಿತ್ತು. ಅದು
ಅಗತ್ಯ ಸವಲತ್ತುಗಳ ಸರ್ವೆ ಕಾರ್ಯ ಪೂರ್ಣಗೊಳಿಸಲು ಸೂಚನೆಮಡಿಕೇರಿ, ಆ. 28: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕಂದಾಯಾಧಿಕಾರಿಗಳ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ
ಸೋಂಕಿತರಿಲ್ಲದಿರುವ ಕಡೆಯೂ ಸೀಲ್ಡೌನ್!ಕುಶಾಲನಗರ, ಆ. 28: ಕೋವಿಡ್ ಸೋಂಕಿತ ವ್ಯಕ್ತಿಗಳ ಹೆಸರಿನಲ್ಲಿ ಕುಶಾಲನಗರದ ಎರಡು ಬಡಾವಣೆಗಳಲ್ಲಿ ಜಿಲ್ಲಾಡಳಿತ ಸೀಲ್‍ಡೌನ್ ಮಾಡಿ ಜನರಿಗೆ ಕಿರಿಕಿರಿ ಉಂಟಾಗುತ್ತಿರುವ ಪ್ರಕರಣ ಕಂಡುಬಂದಿದೆ. ಪಟ್ಟಣದ ಬದ್ರುನ್ನೀಸಾ
ರಾಷ್ಟ್ರೀಯ ಸದ್ಭ್ಬಾವನಾ ದಿನಾಚರಣೆಮಡಿಕೇರಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್ ರಿಬ್ಬನ್ ಕ್ಲಬ್ ಮತ್ತು ರೆಡ್ ಕ್ರಾಸ್ ಘಟಕ ಹಾಗೂ ಆಂತರಿಕ ಗುಣಮಟ್ಟ