ಶೂಟಿಂಗ್ನಲ್ಲಿ ಸಾಧನೆ ಮಡಿಕೇರಿ, ಆ. ೭: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಎನ್.ಸಿ.ಸಿ ಕೆಡೆಟ್‌ಗಳಾದ ಅಕ್ಷರ ತನ್ಮಯ್, ಶಾನ್ ಮಂದಣ್ಣ ಹಾಗೂ ಯಶ್ವಿನ್ ಬೋಪಯ್ಯ ಮಂಗಳೂರು ವಿಭಾಗ ಮಟ್ಟದ ತಳ
ವಿದ್ಯುತ್ ಕಂಬಕ್ಕೆ ಜೀಪ್ ಡಿಕ್ಕಿಮಡಿಕೇರಿ, ಆ. ೭: ವಿದ್ಯುತ್ ಕಂಬಕ್ಕೆ ಜೀಪ್ ಡಿಕ್ಕಿಯಾದ ಪರಿಣಾಮ ಕಳೆದ ರಾತ್ರಿ ವಿದ್ಯುತ್ ಅಡಚಣೆಯಾದ ಘಟನೆ ನಗರದ ಕಾನ್ವೆಂಟ್ ಜಂಕ್ಷನ್ ಸಮೀಪ ನಡೆದಿದೆ. ಡಿಕ್ಕಿ ಪರಿಣಾಮ ವಿದ್ಯುತ್
ನದಿಪಾತ್ರದ ನಿವಾಸಿಗಳಿಗೆ ಪ್ರವಾಹ ಭೀತಿಸಿದ್ದಾಪುರ, ಆ. ೭: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರ ವ್ಯಾಪ್ತಿಯಲ್ಲಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ ನದಿ ಪಾತ್ರದ ನಿವಾಸಿಗಳಿಗೆ ಪ್ರವಾಹದ
ತಾ ೧೩ ರಿಂದ ೧೫ ರವರೆಗೆ ದೇಶದ ೨೦ ಕೋಟಿ ಮನೆಗಳಲ್ಲಿ ಹಾರಾಡಲಿದೆ ರಾಷ್ಟçಧ್ವಜಅನಿಲ್ ಎಚ್.ಟಿ. ಮಡಿಕೇರಿ, ಆ. ೬ : ಭಾರತ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಹರ್ ಘರ್ ತಿರಂಗ ಹೆಸರಿನ ಪ್ರತೀ ಮನೆಯಲ್ಲಿಯೂ
ಉಪರಾಷ್ಟçಪತಿಯಾಗಿ ಜಗದೀಪ್ ಧನ್ಖರ್ನವದೆಹಲಿ, ಆ. ೬: ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನ್ಖರ್ ಪ್ರತಿಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರನ್ನು ಸೋಲಿಸಿ ದೇಶದ ೧೬ನೇ ಉಪರಾಷ್ಟçಪತಿಯಾಗಿ ಚುನಾಯಿತಗೊಂಡರು. ಚಲಾವಣೆಯಾದ ೭೨೫ ಮತಗಳಲ್ಲಿ ಧನ್ಖರ್