ಮತಾಂತರ ಪ್ರಕರಣ ವಿರೋಧಿಸಿ ಹಿಂದೂಪರ ಸಂಘಟನೆಯಿAದ ಪ್ರತಿಭಟನೆಮುಳ್ಳೂರು, ಅ. ೧೯ : ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಹಿಂದೂ ಸಮುದಾಯದ ಬಡವರ್ಗದವರನ್ನು ಗುರಿ ಮಾಡಿಕೊಂಡು ಕ್ರೆöÊಸ್ತ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡುತ್ತಿರುವ ದಂಧೆ ಹಾಗೂಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯ ಈದ್ ಮಿಲಾದ್ ಆಚರಣೆ ಮಡಿಕೇರಿ, ಅ. ೧೯: ಜಿಲ್ಲೆಯ ಮುಸ್ಲಿಂ ಬಾಂಧವರು ಇಂದು ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನವನ್ನು ಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಿದರು. ದಿನದ ಅಂಗವಾಗಿ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿತಮಿಳುನಾಡು ಎಸ್ಸಿ ಎಸ್ಟಿ ಆಯೋಗದ ನಿರ್ದೇಶಕಿಯಾಗಿ ಲೀಲಾವತಿ ನಾಪೋಕ್ಲು, ಅ. ೧೯: ತಮಿಳುನಾಡು ರಾಜ್ಯದ ಎಸ್‌ಸಿ, ಎಸ್‌ಟಿ ಆಯೋಗದ ನಿರ್ದೇಶಕಿಯಾಗಿ ಕೊಡಗಿನ ಎ.ಎಂ. ಲೀಲಾವತಿ ಧನರಾಜ್ ಆಯ್ಕೆಯಾಗಿದ್ದಾರೆ. ಮೂಲತಃ ಕಕ್ಕಬ್ಬೆಯ ಯವಕಪಾಡಿ ಗ್ರಾಮದ ಕುಡಿಯರ ಮುತ್ತಪ್ಪಭೀಕರ ಅಪಘಾತ ದೇಹ ಛಿದ್ರ ಕೊಡಗಿನ ವ್ಯಕ್ತಿ ದುರ್ಮರಣ ಮಡಿಕೇರಿ, ಅ. ೧೯: ಜಿಲ್ಲೆಯ ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆ ನಿವಾಸಿ ಕನ್ನಿಕಂಡ ಸುಬ್ಬಯ್ಯ (ಬೊಳ್ಳು-೮೫) ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಸಮೀಪ ಅಪಘಾತಕ್ಕೀಡಾಗಿದೇವಾಲಯಗಳಲ್ಲಿ ಸರಣಿ ಕಳ್ಳತನಕಣಿವೆ, ಅ. ೧೯ : ಕುಶಾಲನಗರದ ರಥಬೀದಿಯ ಮುಖ್ಯ ರಸ್ತೆಯಲ್ಲಿರುವ ಎರಡು ದೇವಾಲಯಗಳಲ್ಲಿ ಸರಣಿ ಕಳ್ಳತನ ನಡೆದಿರುವ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ರಥಬೀದಿಯ ಆಂಜನೇಯ
ಮತಾಂತರ ಪ್ರಕರಣ ವಿರೋಧಿಸಿ ಹಿಂದೂಪರ ಸಂಘಟನೆಯಿAದ ಪ್ರತಿಭಟನೆಮುಳ್ಳೂರು, ಅ. ೧೯ : ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಹಿಂದೂ ಸಮುದಾಯದ ಬಡವರ್ಗದವರನ್ನು ಗುರಿ ಮಾಡಿಕೊಂಡು ಕ್ರೆöÊಸ್ತ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡುತ್ತಿರುವ ದಂಧೆ ಹಾಗೂ
ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯ ಈದ್ ಮಿಲಾದ್ ಆಚರಣೆ ಮಡಿಕೇರಿ, ಅ. ೧೯: ಜಿಲ್ಲೆಯ ಮುಸ್ಲಿಂ ಬಾಂಧವರು ಇಂದು ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನವನ್ನು ಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಿದರು. ದಿನದ ಅಂಗವಾಗಿ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ
ತಮಿಳುನಾಡು ಎಸ್ಸಿ ಎಸ್ಟಿ ಆಯೋಗದ ನಿರ್ದೇಶಕಿಯಾಗಿ ಲೀಲಾವತಿ ನಾಪೋಕ್ಲು, ಅ. ೧೯: ತಮಿಳುನಾಡು ರಾಜ್ಯದ ಎಸ್‌ಸಿ, ಎಸ್‌ಟಿ ಆಯೋಗದ ನಿರ್ದೇಶಕಿಯಾಗಿ ಕೊಡಗಿನ ಎ.ಎಂ. ಲೀಲಾವತಿ ಧನರಾಜ್ ಆಯ್ಕೆಯಾಗಿದ್ದಾರೆ. ಮೂಲತಃ ಕಕ್ಕಬ್ಬೆಯ ಯವಕಪಾಡಿ ಗ್ರಾಮದ ಕುಡಿಯರ ಮುತ್ತಪ್ಪ
ಭೀಕರ ಅಪಘಾತ ದೇಹ ಛಿದ್ರ ಕೊಡಗಿನ ವ್ಯಕ್ತಿ ದುರ್ಮರಣ ಮಡಿಕೇರಿ, ಅ. ೧೯: ಜಿಲ್ಲೆಯ ಸೂರ್ಲಬ್ಬಿ ಸಮೀಪದ ಕುಂಬಾರಗಡಿಗೆ ನಿವಾಸಿ ಕನ್ನಿಕಂಡ ಸುಬ್ಬಯ್ಯ (ಬೊಳ್ಳು-೮೫) ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಸಮೀಪ ಅಪಘಾತಕ್ಕೀಡಾಗಿ
ದೇವಾಲಯಗಳಲ್ಲಿ ಸರಣಿ ಕಳ್ಳತನಕಣಿವೆ, ಅ. ೧೯ : ಕುಶಾಲನಗರದ ರಥಬೀದಿಯ ಮುಖ್ಯ ರಸ್ತೆಯಲ್ಲಿರುವ ಎರಡು ದೇವಾಲಯಗಳಲ್ಲಿ ಸರಣಿ ಕಳ್ಳತನ ನಡೆದಿರುವ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ರಥಬೀದಿಯ ಆಂಜನೇಯ