ಯುವಕ ನಾಪತ್ತೆಮಡಿಕೇರಿ, ಜ. ೨೨: ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾ ವ್ಯಾಪ್ತಿಯ ಕೋತೂರು ಗ್ರಾಮದ ಸುನಿಲ್ (೨೩) ಎಂಬ ಯುವಕ ತಾ.ಕೊರಗಜ್ಜ ವಿಗ್ರಹ ಪ್ರತಿಷ್ಠಾಪನೆ ಸುಂಟಿಕೊಪ್ಪ, ಜ. ೨೨: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಕಾನ್ ಬೈಲ್ ಮಂಜಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ದೈವ ಸ್ಥಾನದಲ್ಲಿ ಕೊರಗಜ್ಜ ದೈವದ ವಿಗ್ರಹ ಪ್ರತಿಷ್ಠಾಪನೆ ನೆರವೇರಿತು.ಯುವಕ ಮಂಡಲದಿAದ ಶ್ರಮದಾನಪೆರಾಜೆ, ಜ. ೨೨: ಇಲ್ಲಿನ ಚಿಗುರು ಯುವಕ ಮಂಡಲದ ವತಿಯಿಂದ ಸಂಘದ ಮಾಸಿಕ ಶ್ರಮದಾನವನ್ನು ವೈನಾಟ್ ಕುಲವನ್ ದೇವಾಲಯದ ಆವರಣದಲ್ಲಿ ನಡೆಸಲಾಯಿತು. ಕಾರ್ಯದಲ್ಲಿ ಯುವಕ ಮಂಡಲದ ಅಧ್ಯಕ್ಷ ಅರುಣಕಾಡಾನೆಗಳನ್ನು ಕಾಡಿಗಟ್ಟಲು ಆಗ್ರಹನಾಪೋಕ್ಲು, ಜ. ೨೨: ನಾಪೋಕ್ಲು ಗ್ರಾಮದಲ್ಲಿ ಕಳೆದ ೧೦ ದಿನಗಳಿಂದ ೨ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಕಾಫಿ ಫಸಲನ್ನು ತಿಂದು ನಾಶಗೊಳಿಸುತ್ತಿವೆ. ಅದರೊಂದಿಗೆ ಬಾಳೆ,ಮೇಘನಗೆ ಪಿಹೆಚ್ಡಿ ಪದವಿಪೊನ್ನಂಪೇಟೆ, ಜ.೨೨: ಆಲೂರು ಸಿದ್ದಾಪುರ ಗ್ರಾಮದ ಮಂದೆಯAಡ ಮೇಘನ ವನಿತ್ ಕುಮಾರ್ ರವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿಯನ್ನು ನೀಡಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ
ಯುವಕ ನಾಪತ್ತೆಮಡಿಕೇರಿ, ಜ. ೨೨: ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾ ವ್ಯಾಪ್ತಿಯ ಕೋತೂರು ಗ್ರಾಮದ ಸುನಿಲ್ (೨೩) ಎಂಬ ಯುವಕ ತಾ.
ಕೊರಗಜ್ಜ ವಿಗ್ರಹ ಪ್ರತಿಷ್ಠಾಪನೆ ಸುಂಟಿಕೊಪ್ಪ, ಜ. ೨೨: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಕಾನ್ ಬೈಲ್ ಮಂಜಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ದೈವ ಸ್ಥಾನದಲ್ಲಿ ಕೊರಗಜ್ಜ ದೈವದ ವಿಗ್ರಹ ಪ್ರತಿಷ್ಠಾಪನೆ ನೆರವೇರಿತು.
ಯುವಕ ಮಂಡಲದಿAದ ಶ್ರಮದಾನಪೆರಾಜೆ, ಜ. ೨೨: ಇಲ್ಲಿನ ಚಿಗುರು ಯುವಕ ಮಂಡಲದ ವತಿಯಿಂದ ಸಂಘದ ಮಾಸಿಕ ಶ್ರಮದಾನವನ್ನು ವೈನಾಟ್ ಕುಲವನ್ ದೇವಾಲಯದ ಆವರಣದಲ್ಲಿ ನಡೆಸಲಾಯಿತು. ಕಾರ್ಯದಲ್ಲಿ ಯುವಕ ಮಂಡಲದ ಅಧ್ಯಕ್ಷ ಅರುಣ
ಕಾಡಾನೆಗಳನ್ನು ಕಾಡಿಗಟ್ಟಲು ಆಗ್ರಹನಾಪೋಕ್ಲು, ಜ. ೨೨: ನಾಪೋಕ್ಲು ಗ್ರಾಮದಲ್ಲಿ ಕಳೆದ ೧೦ ದಿನಗಳಿಂದ ೨ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಕಾಫಿ ಫಸಲನ್ನು ತಿಂದು ನಾಶಗೊಳಿಸುತ್ತಿವೆ. ಅದರೊಂದಿಗೆ ಬಾಳೆ,
ಮೇಘನಗೆ ಪಿಹೆಚ್ಡಿ ಪದವಿಪೊನ್ನಂಪೇಟೆ, ಜ.೨೨: ಆಲೂರು ಸಿದ್ದಾಪುರ ಗ್ರಾಮದ ಮಂದೆಯAಡ ಮೇಘನ ವನಿತ್ ಕುಮಾರ್ ರವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿಯನ್ನು ನೀಡಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ