ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಾಳೆಯಿಂದ ಧರಣಿಸೋಮವಾರಪೇಟೆ,ಡಿ.೧೧: ರೈತರು ಹಾಗೂ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಮುಕ್ತಿ ನೀಡಬೇಕೆಂದು ಆಗ್ರಹಿಸಿ ತಾ. ೧೩ರಿಂದ (ನಾಳೆಯಿಂದ) ಪಟ್ಟಣದ ಜೇಸೀ ವೇದಿಕೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದುಹೋಂ ಸ್ಟೇ ಅಧ್ಯಕ್ಷರಾಗಿ ಲೆ ಕ ಭರತ್ಮಡಿಕೇರಿ, ಡಿ. ೧೧: ಕೊಡಗು ಹೋಂ ಸ್ಟೇ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಲೆ|| ಕ|| ಭರತ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಗೋಣಿಕೊಪ್ಪದಲ್ಲಿ ನಡೆದ ಮಹಾ ಸಭೆಯಲ್ಲಿ ಅವರು ಬಿ.ಜಿ.ನಿಷೇಧಾಜ್ಞೆ ಜಾರಿಮಡಿಕೇರಿ, ಡಿ. ೧೧: ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯ ಸಂಬAಧ ತಾ. ೧೪ ರಂದು ನಡೆಯುವ ಮತ ಎಣಿಕೆಯಂದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಜಿಲ್ಲಾಧಿಕಾರಿ ಡಾ.ಕೈತೋಡು ಒತ್ತುವರಿ ತೆರವು ಕಾರ್ಯ ಗೋಣಿಕೊಪ್ಪ ವರದಿ, ಡಿ.೧೧: ಬೈಪಾಸ್ ರಸ್ತೆಯ ಕೈತೋಡು ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ೪ ಯಂತ್ರಗಳ ಮೂಲಕ ಕಾರ್ಯಾಚರಣೆ ಮುಂದುವರಿಸಲಾಗಿದೆ. ತೆರವು ಕಾರ್ಯ ಹೆಚ್ಚು ತೊಂದರೆಯಾಗಿದೆ. ಮನೆ, ಕಟ್ಟಡವನ್ನುಕಾಡಾನೆ ದಾಳಿಗೆ ಕಾಫಿ ಗಿಡಗಳು ನಾಶ ಗೋಣಿಕೊಪ್ಪ ವರದಿ, ಡಿ.೧೧ : ಹಾತೂರು ಗ್ರಾಮದ ಎಚ್. ಆರ್. ಜಯಲಕ್ಷಿö್ಮ ಅವರಿಗೆ ಸೇರಿದ ಒಂದು ಎಕರೆ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿರುವ ೫ ಆನೆಗಳ ಹಿಂಡು
ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಾಳೆಯಿಂದ ಧರಣಿಸೋಮವಾರಪೇಟೆ,ಡಿ.೧೧: ರೈತರು ಹಾಗೂ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಮುಕ್ತಿ ನೀಡಬೇಕೆಂದು ಆಗ್ರಹಿಸಿ ತಾ. ೧೩ರಿಂದ (ನಾಳೆಯಿಂದ) ಪಟ್ಟಣದ ಜೇಸೀ ವೇದಿಕೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು
ಹೋಂ ಸ್ಟೇ ಅಧ್ಯಕ್ಷರಾಗಿ ಲೆ ಕ ಭರತ್ಮಡಿಕೇರಿ, ಡಿ. ೧೧: ಕೊಡಗು ಹೋಂ ಸ್ಟೇ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಲೆ|| ಕ|| ಭರತ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಗೋಣಿಕೊಪ್ಪದಲ್ಲಿ ನಡೆದ ಮಹಾ ಸಭೆಯಲ್ಲಿ ಅವರು ಬಿ.ಜಿ.
ನಿಷೇಧಾಜ್ಞೆ ಜಾರಿಮಡಿಕೇರಿ, ಡಿ. ೧೧: ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯ ಸಂಬAಧ ತಾ. ೧೪ ರಂದು ನಡೆಯುವ ಮತ ಎಣಿಕೆಯಂದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಜಿಲ್ಲಾಧಿಕಾರಿ ಡಾ.
ಕೈತೋಡು ಒತ್ತುವರಿ ತೆರವು ಕಾರ್ಯ ಗೋಣಿಕೊಪ್ಪ ವರದಿ, ಡಿ.೧೧: ಬೈಪಾಸ್ ರಸ್ತೆಯ ಕೈತೋಡು ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ೪ ಯಂತ್ರಗಳ ಮೂಲಕ ಕಾರ್ಯಾಚರಣೆ ಮುಂದುವರಿಸಲಾಗಿದೆ. ತೆರವು ಕಾರ್ಯ ಹೆಚ್ಚು ತೊಂದರೆಯಾಗಿದೆ. ಮನೆ, ಕಟ್ಟಡವನ್ನು
ಕಾಡಾನೆ ದಾಳಿಗೆ ಕಾಫಿ ಗಿಡಗಳು ನಾಶ ಗೋಣಿಕೊಪ್ಪ ವರದಿ, ಡಿ.೧೧ : ಹಾತೂರು ಗ್ರಾಮದ ಎಚ್. ಆರ್. ಜಯಲಕ್ಷಿö್ಮ ಅವರಿಗೆ ಸೇರಿದ ಒಂದು ಎಕರೆ ಕಾಫಿ ತೋಟಕ್ಕೆ ಲಗ್ಗೆ ಇಟ್ಟಿರುವ ೫ ಆನೆಗಳ ಹಿಂಡು