ಧ್ವಜಗಳ ವಿತರಣೆಮಡಿಕೇರಿ, ಆ. ೭: ಭಾರತ ಸ್ವಾತಂತ್ರö್ಯಗೊAಡು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆ ಮಡಿಕೇರಿಯ ಜೀವ ವಿಮಾ ಪ್ರತಿನಿಧಿ ಹಾಗೂ ವಿವಿಧ ಸಂಘ, ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಗೀತಾ ಗಿರೀಶ್
ಮಳೆ ಚಳಿಯ ನಡುವೆ ಗಮನ ಸೆಳೆದ ಕಕ್ಕಡ ತೀನಿ ನಮ್ಮೆ ಮಡಿಕೇರಿ, ಆ. ೭: ಮಂಜಿನ ನಗರಿ ಮಡಿಕೇರಿಯಲ್ಲಿ ಧಾರಾಕಾರ ಮಳೆ... ಭಾರೀ ಚಳಿಯ ವಾತಾವರಣದ ಭಾನುವಾರದಂದು ಕೊಡವ ಸಮಾಜದ ಸಭಾಂಗಣದಲ್ಲಿ ಬಾಯಲ್ಲಿ ನೀರೂರಿಸುವ... ಮೈ ಬೆಚ್ಚಗಾಗಿಸುವ ತಿಂಡಿ
ತುಳು ಭಾಷೆಯ ಬೆಳವಣಿಗೆಗೆ ಕೈಜೋಡಿಸಲು ಪಿಎಂ ರವಿ ಕರೆಮಡಿಕೇರಿ, ಆ. ೭: ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ, ಪಂಚದ್ರಾವಿಡ ಭಾಷೆಯಲ್ಲಿ ಅತ್ಯಂತ ಪ್ರಾಚೀನವಾದ ತುಳು ಭಾಷೆಯ ಬೆಳವಣಿಗೆಗೆ ಲಿಪಿ ಕಲಿಕೆಯ ಮೂಲಕ ಎಲ್ಲರೂ ಕೈಜೋಡಿಸಬೇಕೆಂದು
ಸ್ಮಶಾನ ಜಾಗಕ್ಕೆ ವಿನಾಕಾರಣ ವಿರೋಧ ಮಡಿಕೇರಿ, ಆ. ೭: ಗುಡ್ಡೆಹೊಸೂರು ಹಾಗೂ ಬೊಳ್ಳೂರು ಗ್ರಾಮಗಳಿಗೆ ಅನುಕೂಲವಾಗುವಂತೆ ಮಂಜೂರಾಗಿರುವ ಸ್ಮಶಾನ ಜಾಗಕ್ಕೆ ಸಂಬAಧಿಸಿದAತೆ ಕೆಲವರು ವೃಥಾ ಕಾರಣಗಳನ್ನು ಮುಂದಿಟ್ಟುಕೊAಡು ವಿನಾಕಾರಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು
ಸೋಮವಾರಪೇಟೆ ಮುಂದುವರೆದ ಹಾನಿ ಸೋಮವಾರಪೇಟೆ, ಆ.೭: ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು ಅಲ್ಲಲ್ಲಿ ಹಾನಿ ಪ್ರಕರಣಗಳು ವರದಿಯಾಗುತ್ತಲೇ ಇವೆ. ಕಳೆದ ೫ ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ