ಗಾಲ್ಫ್ನಲ್ಲಿ ಚಾಂಪಿಯನ್ ಗೋಣಿಕೊಪ್ಪ ವರದಿ, ನ. ೨: ಬೆಂಗಳೂರು ಎಎಸ್‌ಸಿ ಗಾಲ್ಫ್ ಮೈದಾನದಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಜೂನಿಯರ್, ಸಬ್ ಜೂನಿಯರ್ ಗಾಲ್ಫ್ ಚಾಂಪಿಯನ್ ಶಿಪ್‌ನ ಸಬ್ ಜೂನಿಯರ್‌ನ ಇ.ಗೋಮಾಂಸ ಮಾರಾಟ ವ್ಯಕ್ತಿ ಬಂಧನ*ಗೋಣಿಕೊಪ್ಪ, ನ. ೨: ಪಟ್ಟಣದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಕೇರಳದ ವ್ಯಕ್ತಿಯನ್ನು ಗೋಣಿಕೊಪ್ಪ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳದ ಆಟೋ ಚಾಲಕ ಪಿ. ವಿನೋದ್ ತನ್ನ ಆಪೇಬಾಲಕನ ಮೇಲೆ ಬೀದಿ ನಾಯಿಗಳ ದಾಳಿಸೂಕ್ತ ಕ್ರಮಕ್ಕೆ ಒತ್ತಾಯ ಮಡಿಕೇರಿ, ಅ. ೨: ಬೆಳಗಿನ ಜಾವ ಮಗು ಮಸೀದಿಗೆ ತೆರಳುತ್ತಿದ್ದ ಸಂದರ್ಭ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ತಾ.ಅಮ್ಮನ ಶುದ್ಧಕಾರ್ಯ ಮಾಡಬೇಕಿದ್ದ ಮಗ ವಿಧಿವಶ* ಸಿದ್ದಾಪುರ, ನ. ೨: ಮೊನ್ನೆ ತಾನೆ ಅಮ್ಮ ಸಾವನ್ನಪ್ಪಿದ ದುಃಖದ ನಡುವೆ ಅಮ್ಮನ ಶುದ್ಧಕಾರ್ಯ ನೆರವೇರಿಸಲು ಅಣಿಯಾಗುತ್ತಿದ್ದ ಮಗ ಕೂಡ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ ಮನಕಲಕುವಕರ್ನಾಟಕದ ಅಭಿವೃದ್ಧಿಗೆ ಯುವ ಪೀಳಿಗೆ ಪಾಲುದಾರರಾಗಬೇಕುಮಡಿಕೇರಿ, ನ. ೧: ಕನ್ನಡ ನಾಡು - ನುಡಿಯ ಹಿತರಕ್ಷಣೆಗೆ ಸರ್ಕಾರ ಕಟಿಬದ್ಧವಾಗಿದೆ. ಅಂತರ್ಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಚವಾಗಿದ್ದು, ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿ ಭಾಷೆಯಾಗಿ ಕನ್ನಡ
ಗಾಲ್ಫ್ನಲ್ಲಿ ಚಾಂಪಿಯನ್ ಗೋಣಿಕೊಪ್ಪ ವರದಿ, ನ. ೨: ಬೆಂಗಳೂರು ಎಎಸ್‌ಸಿ ಗಾಲ್ಫ್ ಮೈದಾನದಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಜೂನಿಯರ್, ಸಬ್ ಜೂನಿಯರ್ ಗಾಲ್ಫ್ ಚಾಂಪಿಯನ್ ಶಿಪ್‌ನ ಸಬ್ ಜೂನಿಯರ್‌ನ ಇ.
ಗೋಮಾಂಸ ಮಾರಾಟ ವ್ಯಕ್ತಿ ಬಂಧನ*ಗೋಣಿಕೊಪ್ಪ, ನ. ೨: ಪಟ್ಟಣದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಕೇರಳದ ವ್ಯಕ್ತಿಯನ್ನು ಗೋಣಿಕೊಪ್ಪ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳದ ಆಟೋ ಚಾಲಕ ಪಿ. ವಿನೋದ್ ತನ್ನ ಆಪೇ
ಬಾಲಕನ ಮೇಲೆ ಬೀದಿ ನಾಯಿಗಳ ದಾಳಿಸೂಕ್ತ ಕ್ರಮಕ್ಕೆ ಒತ್ತಾಯ ಮಡಿಕೇರಿ, ಅ. ೨: ಬೆಳಗಿನ ಜಾವ ಮಗು ಮಸೀದಿಗೆ ತೆರಳುತ್ತಿದ್ದ ಸಂದರ್ಭ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ತಾ.
ಅಮ್ಮನ ಶುದ್ಧಕಾರ್ಯ ಮಾಡಬೇಕಿದ್ದ ಮಗ ವಿಧಿವಶ* ಸಿದ್ದಾಪುರ, ನ. ೨: ಮೊನ್ನೆ ತಾನೆ ಅಮ್ಮ ಸಾವನ್ನಪ್ಪಿದ ದುಃಖದ ನಡುವೆ ಅಮ್ಮನ ಶುದ್ಧಕಾರ್ಯ ನೆರವೇರಿಸಲು ಅಣಿಯಾಗುತ್ತಿದ್ದ ಮಗ ಕೂಡ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ ಮನಕಲಕುವ
ಕರ್ನಾಟಕದ ಅಭಿವೃದ್ಧಿಗೆ ಯುವ ಪೀಳಿಗೆ ಪಾಲುದಾರರಾಗಬೇಕುಮಡಿಕೇರಿ, ನ. ೧: ಕನ್ನಡ ನಾಡು - ನುಡಿಯ ಹಿತರಕ್ಷಣೆಗೆ ಸರ್ಕಾರ ಕಟಿಬದ್ಧವಾಗಿದೆ. ಅಂತರ್ಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಚವಾಗಿದ್ದು, ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿ ಭಾಷೆಯಾಗಿ ಕನ್ನಡ