ತಾ ೧೦ರಂದು ವಾರ್ಷಿಕ ಮಹಾಸಭೆಮಡಿಕೇರಿ, ನ. ೭: ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಕಾವೇರಿ ಭಕ್ತಜನ ಸಂಘದ ವಾರ್ಷಿಕ ಮಹಾಸಭೆ ತಾ. ೧೦ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ. ಸಂಘದಬಲಿಪಾಡ್ಯಮಿ ಪ್ರಯುಕ್ತ ಶ್ರದ್ಧಾಭಕ್ತಿಯ ಗೋಪೂಜೆಮಡಿಕೇರಿ, ನ. ೬: ಬಲಿಪಾಡ್ಯಮಿ ಪ್ರಯುಕ್ತ ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಒಳಪಡುವ ದೇವಾಲಯಗಳಲ್ಲಿ ಗೋಪೂಜೆ ನೆರವೇರಿಸಬೇಕೆಂದು ಸರಕಾರದ ಆದೇಶವಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಪಾಡಿ ಇಗ್ಗುತ್ತಪ್ಪ, ಇರ್ಪುಜಿಲ್ಲೆಯಲ್ಲಿ ನ ೨೦ರಂದು ಹುತ್ತರಿ ಹಬ್ಬ ನಾಪೋಕ್ಲು, ನ. ೬ : ನ. ೨೦ರ ಶನಿವಾರದಂದು ಕೊಡಗಿನಲ್ಲಿ ಹುತ್ತರಿ ಹಬ್ಬ (ಪುತ್ತರಿ ನಮ್ಮೆ) ನಡೆಯಲಿದೆ. ಕೊಡಗಿನ ಪ್ರಸಿದ್ಧ ಕ್ಷೇತ್ರ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಮೊಗೇರ ಸಮಿತಿ ರಚನೆ ಪಿಎಂ ರವಿ ವೀರಾಜಪೇಟೆ, ನ. ೬: ಮೊಗೇರ ಸಮಾಜವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ಮೊಗೇರ ಸಮಿತಿ ರಚಿಸಲಾಗುವುದು ಎಂದು ರಾಜ್ಯ ತುಳು ಅಕಾಡೆಮಿಮಸೀದಿಯಲ್ಲಿದ್ದ ಹುಂಡಿ ಹಣ ಕಳವು ಬಂಧನವೀರಾಜಪೇಟೆ, ನ. ೬: ಮಸೀದಿಯ ಹುಂಡಿಯನ್ನು ಕಳ್ಳತನ ಮಾಡುತ್ತಿದ್ದ ಚೋರನನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ಸುಣ್ಣದ ಬೀದಿ ನಿವಾಸಿ ಮೊಹಮ್ಮದ್ ಶೋಯೆಬ್ (೨೮) ಬಂಧಿತ ಆರೋಪಿ. ನೆಹರು
ತಾ ೧೦ರಂದು ವಾರ್ಷಿಕ ಮಹಾಸಭೆಮಡಿಕೇರಿ, ನ. ೭: ವೀರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಕಾವೇರಿ ಭಕ್ತಜನ ಸಂಘದ ವಾರ್ಷಿಕ ಮಹಾಸಭೆ ತಾ. ೧೦ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ. ಸಂಘದ
ಬಲಿಪಾಡ್ಯಮಿ ಪ್ರಯುಕ್ತ ಶ್ರದ್ಧಾಭಕ್ತಿಯ ಗೋಪೂಜೆಮಡಿಕೇರಿ, ನ. ೬: ಬಲಿಪಾಡ್ಯಮಿ ಪ್ರಯುಕ್ತ ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಒಳಪಡುವ ದೇವಾಲಯಗಳಲ್ಲಿ ಗೋಪೂಜೆ ನೆರವೇರಿಸಬೇಕೆಂದು ಸರಕಾರದ ಆದೇಶವಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಪಾಡಿ ಇಗ್ಗುತ್ತಪ್ಪ, ಇರ್ಪು
ಜಿಲ್ಲೆಯಲ್ಲಿ ನ ೨೦ರಂದು ಹುತ್ತರಿ ಹಬ್ಬ ನಾಪೋಕ್ಲು, ನ. ೬ : ನ. ೨೦ರ ಶನಿವಾರದಂದು ಕೊಡಗಿನಲ್ಲಿ ಹುತ್ತರಿ ಹಬ್ಬ (ಪುತ್ತರಿ ನಮ್ಮೆ) ನಡೆಯಲಿದೆ. ಕೊಡಗಿನ ಪ್ರಸಿದ್ಧ ಕ್ಷೇತ್ರ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಮೊಗೇರ ಸಮಿತಿ ರಚನೆ ಪಿಎಂ ರವಿ ವೀರಾಜಪೇಟೆ, ನ. ೬: ಮೊಗೇರ ಸಮಾಜವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ಮೊಗೇರ ಸಮಿತಿ ರಚಿಸಲಾಗುವುದು ಎಂದು ರಾಜ್ಯ ತುಳು ಅಕಾಡೆಮಿ
ಮಸೀದಿಯಲ್ಲಿದ್ದ ಹುಂಡಿ ಹಣ ಕಳವು ಬಂಧನವೀರಾಜಪೇಟೆ, ನ. ೬: ಮಸೀದಿಯ ಹುಂಡಿಯನ್ನು ಕಳ್ಳತನ ಮಾಡುತ್ತಿದ್ದ ಚೋರನನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ಸುಣ್ಣದ ಬೀದಿ ನಿವಾಸಿ ಮೊಹಮ್ಮದ್ ಶೋಯೆಬ್ (೨೮) ಬಂಧಿತ ಆರೋಪಿ. ನೆಹರು