ನಾಳೆಯಿಂದ ಎಲ್ಕೆಜಿ ಯುಕೆಜಿ ಪ್ರಾರಂಭಮಡಿಕೇರಿ, ನ. ೬: ಜಿಲ್ಲೆಯಾದ್ಯಂತ ಎಲ್.ಕೆ.ಜಿ ಮತ್ತು ಯು.ಕೆ.ಜಿ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಕೋವಿಡ್-೧೯ ಹಾಗೂ ಎಸ್‌ಒಪಿ ಮಾರ್ಗಸೂಚಿ ಅನ್ವಯ ಎಲ್ಲಾಆತ್ಮಹತ್ಯೆಗೆ ಯತ್ನಿಸಿದ ವೃದ್ಧನನ್ನು ರಕ್ಷಿಸಿದ ವಿದ್ಯಾರ್ಥಿನಿಗೋಣಿಕೊಪ್ಪ ವರದಿ, ನ. ೬ : ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧನನ್ನು ವಿದ್ಯಾರ್ಥಿನಿಯೊಬ್ಬಳು ಜೀವದ ಹಂಗು ತೊರೆದು ರಕ್ಷಿಸಿದ್ದಾಳೆ. ಸೀಗೆತೋಡು ಎಂಬಲ್ಲಿ ಶನಿವಾರ ಮಧ್ಯಾಹ್ನ ಘಟನೆರಾಷ್ಟಿçÃಯ ಪಂದ್ಯಾವಳಿಗೆ ಲೋಹಿತ್ಗೌಡಹೊದ್ದೂರು, ನ. ೬: ರಾಷ್ಟಿç್ಟÃಯ ವೀಲ್‌ಛೇರ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಹೊದ್ದೂರಿನ ಲೋಹಿತ್ ಗೌಡ ಆಯ್ಕೆಯಾಗಿದ್ದಾರೆ. ಈ ಪಂದ್ಯಾವಳಿಯು ಗುಜರಾತಿನ ವಡೋದರದಲ್ಲಿ ತಾ.೯ರಿಂದ ೧೪ರವರೆಗೆ ನಡೆಯಲಿದೆ. ಈಐತಿಹಾಸಿಕ ಕಾಲದಿಂದ ಕಾವೇರಿ ನದಿ ಹಂಚಿಕೆ ವಿವಾದಕುಶಾಲನಗರ, ನ. ೬: ಕುಶಾಲನಗರ ಪಟ್ಟಣದ ಪೆಟ್ರೋಲ್ ಬಂಕ್ ಒಂದರ ಬಳಿ ಹೆದ್ದಾರಿಯಲ್ಲಿ ಕಂಡ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಹೊಂದಿದ್ದ ಅನಾಥ ಸೂಟ್ ಕೇಸನ್ನುಐತಿಹಾಸಿಕ ಕಾಲದಿಂದ ಕಾವೇರಿ ನದಿ ಹಂಚಿಕೆ ವಿವಾದಕಾವೇರಿ ಕೋಟ್ಯಂತರ ಜನರಿಗೆ ಕುಡಿಯುವ ಜಲದಾಯಿನಿ, ರೈತರ ಕುಟುಂಬಗಳಿಗೆ ನೀರಾವರಿ ಅಮೃತಪ್ರದಾಯಿನಿ ಕಾವೇರಿ ಪವಿತ್ರಳೂ, ಭಕ್ತರ ಪಾಪ ಪರಿಹಾರಕಳೂ, ದೈವೀ ಶಕ್ತಳು ಎಷ್ಟು ನಿಜವೋ ಅಷ್ಟೇ ಪ್ರಮಾಣದಲ್ಲಿ ಆಕೆ ದಕ್ಷಿಣ
ನಾಳೆಯಿಂದ ಎಲ್ಕೆಜಿ ಯುಕೆಜಿ ಪ್ರಾರಂಭಮಡಿಕೇರಿ, ನ. ೬: ಜಿಲ್ಲೆಯಾದ್ಯಂತ ಎಲ್.ಕೆ.ಜಿ ಮತ್ತು ಯು.ಕೆ.ಜಿ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಕೋವಿಡ್-೧೯ ಹಾಗೂ ಎಸ್‌ಒಪಿ ಮಾರ್ಗಸೂಚಿ ಅನ್ವಯ ಎಲ್ಲಾ
ಆತ್ಮಹತ್ಯೆಗೆ ಯತ್ನಿಸಿದ ವೃದ್ಧನನ್ನು ರಕ್ಷಿಸಿದ ವಿದ್ಯಾರ್ಥಿನಿಗೋಣಿಕೊಪ್ಪ ವರದಿ, ನ. ೬ : ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧನನ್ನು ವಿದ್ಯಾರ್ಥಿನಿಯೊಬ್ಬಳು ಜೀವದ ಹಂಗು ತೊರೆದು ರಕ್ಷಿಸಿದ್ದಾಳೆ. ಸೀಗೆತೋಡು ಎಂಬಲ್ಲಿ ಶನಿವಾರ ಮಧ್ಯಾಹ್ನ ಘಟನೆ
ರಾಷ್ಟಿçÃಯ ಪಂದ್ಯಾವಳಿಗೆ ಲೋಹಿತ್ಗೌಡಹೊದ್ದೂರು, ನ. ೬: ರಾಷ್ಟಿç್ಟÃಯ ವೀಲ್‌ಛೇರ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಹೊದ್ದೂರಿನ ಲೋಹಿತ್ ಗೌಡ ಆಯ್ಕೆಯಾಗಿದ್ದಾರೆ. ಈ ಪಂದ್ಯಾವಳಿಯು ಗುಜರಾತಿನ ವಡೋದರದಲ್ಲಿ ತಾ.೯ರಿಂದ ೧೪ರವರೆಗೆ ನಡೆಯಲಿದೆ. ಈ
ಐತಿಹಾಸಿಕ ಕಾಲದಿಂದ ಕಾವೇರಿ ನದಿ ಹಂಚಿಕೆ ವಿವಾದಕುಶಾಲನಗರ, ನ. ೬: ಕುಶಾಲನಗರ ಪಟ್ಟಣದ ಪೆಟ್ರೋಲ್ ಬಂಕ್ ಒಂದರ ಬಳಿ ಹೆದ್ದಾರಿಯಲ್ಲಿ ಕಂಡ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಹೊಂದಿದ್ದ ಅನಾಥ ಸೂಟ್ ಕೇಸನ್ನು
ಐತಿಹಾಸಿಕ ಕಾಲದಿಂದ ಕಾವೇರಿ ನದಿ ಹಂಚಿಕೆ ವಿವಾದಕಾವೇರಿ ಕೋಟ್ಯಂತರ ಜನರಿಗೆ ಕುಡಿಯುವ ಜಲದಾಯಿನಿ, ರೈತರ ಕುಟುಂಬಗಳಿಗೆ ನೀರಾವರಿ ಅಮೃತಪ್ರದಾಯಿನಿ ಕಾವೇರಿ ಪವಿತ್ರಳೂ, ಭಕ್ತರ ಪಾಪ ಪರಿಹಾರಕಳೂ, ದೈವೀ ಶಕ್ತಳು ಎಷ್ಟು ನಿಜವೋ ಅಷ್ಟೇ ಪ್ರಮಾಣದಲ್ಲಿ ಆಕೆ ದಕ್ಷಿಣ