ಉಚಿತ ನೋಟ್ ಬುಕ್ ವಿತರಣೆಕಡಂಗ, ಜೂ. ೨೧: ಮಡಿಕೇರಿ ತಾಲೂಕಿನ ಕಕ್ಕಬ್ಬೆ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸುಮಾರು ೫೦೦ ಉಚಿತ ಪುಸ್ತಕಗಳನ್ನು ಸಮಾಜ ಸೇವಕ ಕದ್ದಣಿಯಂಡ ಹರೀಶ್ ಬೋಪಣ್ಣ ಅವರ ವತಿಯಿಂದ
ಕೊಡಗಿನ ಗಡಿಯಾಚೆಶ್ರೇಷ್ಠ ಭಾರತದ ಪ್ರತಿಬಿಂಬ ಬೆಂಗಳೂರು - ಪ್ರಧಾನಿ ಮೋದಿ ಬೆಂಗಳೂರು, ಜೂ. ೨೦: ಬೆಂಗಳೂರು ದೇಶದ ಯುವಕರ ಕನಸಿನ ನಗರ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ನಗರದ
ಹರಿಯುವ ನದಿಯನ್ನೇ ಬದಲಿಸಿ ನದಿ ಜಾಗದ ಒತ್ತುವರಿಕುಡೆಕಲ್ ಸಂತೋಷ್ಮಡಿಕೇರಿ,ಜೂ.೧೨೦: ಸರಕಾರಿ ಜಾಗ., ಮೈದಾನ., ದೇವರ ಕಾಡು., ಸಾರ್ವಜನಿಕ ಕೆರೆ ದಂಡೆ., ರಸ್ತೆ ಬದಿಯ ಜಾಗ., ಹೀಗೇ ಇಂತಹ ಸಾರ್ವಜನಿಕ ಆಸ್ತಿಗಳನ್ನು ಒತ್ತುವರಿ ಮಾಡಿಕೊಳ್ಳುವದನ್ನು ನೋಡಿದ್ದೇವೆ.,
ಯೋಧನ ಕುಟುಂಬಕ್ಕೆ ಬಹಿಷ್ಕಾರ ಅಧಿಕಾರಿಗಳ ಭೇಟಿಮಡಿಕೇರಿ, ಜೂ. ೨೦: ಸೋಮವಾರಪೇಟೆ ತಾಲೂಕಿನ ಯಡೂರು ಗ್ರಾಮದಲ್ಲಿ ಗ್ರಾಮ ಸಮಿತಿ ವತಿಯಿಂದ ಸೇನೆಯಲ್ಲಿ ಕರ್ತವ್ಯದಲ್ಲಿರುವ ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಇಂದು ವಿವಿಧ
ಐಟಿಐ ಶಿಕ್ಷಣಕ್ಕೆ ಹೆಚ್ಚಿನ ಉದ್ಯೋಗವಕಾಶಆಲೂರುಸಿದ್ದಾಪುರ, ಜೂ. ೨೦: ಇಂದಿನ ಸ್ಪರ್ಧಾತ್ಮಕ ದಿನದಲ್ಲಿ ಡಿಪ್ಲೊಮೋಕ್ಕಿಂತ ಐಟಿಐ ಶಿಕ್ಷಣಕ್ಕೆ ಹೆಚ್ಚಿನ ಉದ್ಯೋಗವಕಾಶಗಳಿವೆ ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟರು. ಅವರು ಆಲೂರುಸಿದ್ದಾಪುರ ಸರಕಾರಿ ಕೈಗಾರಿಕಾ