ಹುದಿಕೇರಿಯಲ್ಲಿ ರೈತರ ಪ್ರತಿಭಟನೆಗೋಣಿಕೊಪ್ಪಲು, ಜೂ. ೨೧: ಹುದಿಕೇರಿ ಪಟ್ಟಣದಲ್ಲಿರುವ ಯೂನಿಯನ್ ಬ್ಯಾಂಕ್‌ನ ವ್ಯವಸ್ಥಾಪಕರು ಈ ಭಾಗದ ರೈತರಿಗೆ ಬ್ಯಾಂಕ್ ವ್ಯವಹಾರದಲ್ಲಿ ಅನಾವಶ್ಯಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ
ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಮಹಾಸಭೆಮಡಿಕೇರಿ, ಜೂ. ೨೧: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಸರ್ವ ಸದಸ್ಯರ ಸಹಕಾರದಿಂದ ಶತಮಾನ ಭವನ ನಿರ್ಮಾಣವಾಗಿದ್ದು ಇದರ ಪ್ರಯೋಜನವನ್ನು ಸಮುದಾಯದ ಜನರು ಪಡೆದುಕೊಳ್ಳಬೇಕು ಎಂದು ಬ್ರಾಹ್ಮಣ ವಿದ್ಯಾಭಿವೃದ್ಧಿ
ಕೂಡಿಗೆಯ ಕ್ರೀಡಾಂಗಣಕ್ಕೆ ಬೇಕಿದೆ ಆಧುನಿಕ ಸ್ಪರ್ಶಕಣಿವೆ, ಜೂ. ೨೧: ಹಾರಂಗಿ ಹಾಗೂ ಕಾವೇರಿ ಪವಿತ್ರ ನದಿಗಳು ಸಂಗಮಗೊAಡಿರುವ ಪ್ರಸಿದ್ಧ ತಾಣ ಕೂಡಿಗೆಯಲ್ಲಿರುವ ಕ್ರೀಡಾಂಗಣ ಅಭಿವೃದ್ಧಿಗಾಗಿ ಕಾಯುತ್ತಿದೆ. ಕೂಡಿಗೆಯ ಸರ್ಕಾರಿ ಕೃಷಿ ಫಾರಂ ಒಳಗಿನ ಜಿಲ್ಲಾ
ರಸ್ತೆ ನಿರ್ಮಾಣಕ್ಕೆ ಚಾಲನೆ ಸೋಮವಾರಪೇಟೆ, ಜೂ. ೨೧: ಲೋಕೋಪಯೋಗಿ ಇಲಾಖೆ ಮೂಲಕ ಅನುಷ್ಠಾನಗೊಳ್ಳುತ್ತಿರುವ ರೂ. ೩೦ ಲಕ್ಷ ವೆಚ್ಚದ ಸಂಪಿಗೆದಾಳು-ಅAಕನಳ್ಳಿ ಸಂಪರ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ
ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಕೂಲಿ ಕಾರ್ಮಿಕಸೋಮವಾರಪೇಟೆ, ಜೂ. ೨೧: ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಕುಟುಂಬದ ಆಧಾರ ಸ್ತಂಭ ಇದೀಗ ಹಾಸಿಗೆ ಹಿಡಿದಿದ್ದು, ಪುಟ್ಟ ಮಕ್ಕಳ ಸಹಿತ ಪತ್ನಿ