ಅರಣ್ಯಾಧಿಕಾರಿಗಳ ವರ್ಗ ಮಡಿಕೇರಿ, ಅ. 12: ಜಿಲ್ಲೆಯ ಅರಣ್ಯ ಇಲಾಖಾ ಉಪ ವಲಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಿಯೋಜಿಸಲಾಗಿದೆ. ಮುಂಡ್ರೋಟು ವಲಯ ಉಪ ವಲಯ ಅರಣ್ಯಾಧಿಕಾರಿ ಸಿ.ಡಿ. ಬೋಪಣ್ಣ ಅವರನ್ನು ಉಸ್ತುವಾರಿ ಸಚಿವರ ಭೇಟಿಮಡಿಕೇರಿ, ಅ. 12: ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಾ. 16 ಮತ್ತು 17 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ತಾ. 16 ಅತಿಥಿ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆವೀರಾಜಪೇಟೆ, ಅ. 12: ವೀರಾಜಪೇಟೆ ಪ್ರವಾಸಿ ಮಂದಿರದ ಹಿಂಬದಿಯ ಖಾಲಿ ಜಾಗದಲ್ಲಿ ಅತಿ ಗಣ್ಯರ ಅತಿಥಿ ಗೃಹ ನಿರ್ಮಾಣಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ಕಲಾವಿದ ಅಬ್ದುಲ್ ಹಫೀಜ್ ನಿಧನಕುಶಾಲನಗರ, ಅ. 12: ಕೊಡಗಿನ ಹಿರಿಯ ಕಲಾವಿದ ಕುಶಾಲನಗರದ ನಿವಾಸಿ ಅಬ್ದುಲ್ ಹಫೀಜ್ ಸಾಗರ್ (74) ಹೃದಯಾಘಾತದಿಂದ ಸೋಮವಾರ ನಿಧನರಾದರು. ಕೊಡಗು ಲೇಖಕ ಕಲಾವಿದರ ಬಳಗದಲ್ಲಿ ಸದಸ್ಯರಾಗಿದ್ದ ಮೃತರುಐವರು ಕೊಲೆ ಆರೋಪಿಗಳ ಬಂಧನಮಡಿಕೇರಿ, ಅ.11: ಇದೇ ತಾ. 8 ರಂದು ಸುಳ್ಯದ ಶಾಂತಿನಗರದಲ್ಲಿ ಬೆಳ್ಳಂಬೆಳಿಗ್ಗೆ ಕಲ್ಲುಗುಂಡಿಯ ಸಂಪತ್‍ಕುಮಾರ್ (36) ಎಂಬಾತನನ್ನು ಗುಂಡು ಹಾರಿಸುವದ ರೊಂದಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ಪ್ರಕರಣಕ್ಕೆ
ಅರಣ್ಯಾಧಿಕಾರಿಗಳ ವರ್ಗ ಮಡಿಕೇರಿ, ಅ. 12: ಜಿಲ್ಲೆಯ ಅರಣ್ಯ ಇಲಾಖಾ ಉಪ ವಲಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಿಯೋಜಿಸಲಾಗಿದೆ. ಮುಂಡ್ರೋಟು ವಲಯ ಉಪ ವಲಯ ಅರಣ್ಯಾಧಿಕಾರಿ ಸಿ.ಡಿ. ಬೋಪಣ್ಣ ಅವರನ್ನು
ಉಸ್ತುವಾರಿ ಸಚಿವರ ಭೇಟಿಮಡಿಕೇರಿ, ಅ. 12: ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಾ. 16 ಮತ್ತು 17 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ತಾ. 16
ಅತಿಥಿ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆವೀರಾಜಪೇಟೆ, ಅ. 12: ವೀರಾಜಪೇಟೆ ಪ್ರವಾಸಿ ಮಂದಿರದ ಹಿಂಬದಿಯ ಖಾಲಿ ಜಾಗದಲ್ಲಿ ಅತಿ ಗಣ್ಯರ ಅತಿಥಿ ಗೃಹ ನಿರ್ಮಾಣಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ
ಕಲಾವಿದ ಅಬ್ದುಲ್ ಹಫೀಜ್ ನಿಧನಕುಶಾಲನಗರ, ಅ. 12: ಕೊಡಗಿನ ಹಿರಿಯ ಕಲಾವಿದ ಕುಶಾಲನಗರದ ನಿವಾಸಿ ಅಬ್ದುಲ್ ಹಫೀಜ್ ಸಾಗರ್ (74) ಹೃದಯಾಘಾತದಿಂದ ಸೋಮವಾರ ನಿಧನರಾದರು. ಕೊಡಗು ಲೇಖಕ ಕಲಾವಿದರ ಬಳಗದಲ್ಲಿ ಸದಸ್ಯರಾಗಿದ್ದ ಮೃತರು
ಐವರು ಕೊಲೆ ಆರೋಪಿಗಳ ಬಂಧನಮಡಿಕೇರಿ, ಅ.11: ಇದೇ ತಾ. 8 ರಂದು ಸುಳ್ಯದ ಶಾಂತಿನಗರದಲ್ಲಿ ಬೆಳ್ಳಂಬೆಳಿಗ್ಗೆ ಕಲ್ಲುಗುಂಡಿಯ ಸಂಪತ್‍ಕುಮಾರ್ (36) ಎಂಬಾತನನ್ನು ಗುಂಡು ಹಾರಿಸುವದ ರೊಂದಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದ ಪ್ರಕರಣಕ್ಕೆ