ಉಸ್ತುವಾರಿ ಸಚಿವರ ಪ್ರವಾಸಮಡಿಕೇರಿ, ಅ. 1: ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಾ. 3 ರಂದು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂದು ಬೆಳಗ್ಗೆ 11 ಗಾಂಧಿ ಜಯಂತಿ ಆಚರಣೆಮಡಿಕೇರಿ, ಅ. 1: ತಾ. 2 ರಂದು ಗಾಂಧಿ ಜಯಂತಿ ಅಂಗವಾಗಿ ಸರ್ವೋದಯ ಸಮಿತಿಯ ವತಿಯಿಂದ ನಾಳೆ ಬೆಳಿಗ್ಗೆ 9 ಗಂಟೆಗೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆಯ ನಂತರ ಭಾರೀ ಮಳೆಗೆ ವೀರಾಜಪೇಟೆಯ 276 ಮನೆಗಳು ಜಖಂ ವೀರಾಜಪೇಟೆ, ಅ. 1: ಈ ವರ್ಷದ ಮೇ ತಿಂಗಳಿಂದ ಸೆಪ್ಟಂಬರ್ 30ರ ತನಕ ದಕ್ಷಿಣ ಕೊಡಗಿಗೆ ಬಿದ್ದ ಭಾರೀ ಮಳೆಗೆ ತಾಲೂಕಿನಲ್ಲಿ ಒಟ್ಟು 276 ಮನೆಗಳು ಜಖಂಗೊಂಡಿದ್ದು, ಇಂದು ಉದ್ಘಾಟನೆಮಡಿಕೇರಿ, ಅ. 1: ಭಾಗಮಂಡಲ ನಾಡು ಗೌಡ ಯುವ ಒಕ್ಕೂಟ ಉದ್ಘಾಟನಾ ಸಮಾರಂಭವು ತಾ. 2ರಂದು (ಇಂದು) ಬೆಳಗ್ಗೆ 10 ಗಂಟೆಗೆ ಭಾಗಮಂಡಲ ಗೌಡ ಸಮಾಜದಲ್ಲಿ ನಡೆಯಲಿದೆ. ಇಂದಿನಿಂದ ಸೂರಿಗಾಗಿ ಸಮರ ಜಾಥಾಸೋಮವಾರಪೇಟೆ, ಅ. 1: ಸಿಪಿಐ ಪಕ್ಷದ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಸೂರಿಗಾಗಿ ಸಮರ ಜಾಥಾವು ಜಿಲ್ಲೆಯಲ್ಲಿ ತಾ. 2 ರಿಂದ(ಇಂದಿನಿಂದ) ಆರಂಭಗೊಳ್ಳಲಿದ್ದು, ಇದರ ಕಾರ್ಮಿಕ ಸಂಘಟನೆಯಾದ ಎ.ಐ.ಟಿ.ಯು.ಸಿ.
ಉಸ್ತುವಾರಿ ಸಚಿವರ ಪ್ರವಾಸಮಡಿಕೇರಿ, ಅ. 1: ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ತಾ. 3 ರಂದು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂದು ಬೆಳಗ್ಗೆ 11
ಗಾಂಧಿ ಜಯಂತಿ ಆಚರಣೆಮಡಿಕೇರಿ, ಅ. 1: ತಾ. 2 ರಂದು ಗಾಂಧಿ ಜಯಂತಿ ಅಂಗವಾಗಿ ಸರ್ವೋದಯ ಸಮಿತಿಯ ವತಿಯಿಂದ ನಾಳೆ ಬೆಳಿಗ್ಗೆ 9 ಗಂಟೆಗೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆಯ ನಂತರ
ಭಾರೀ ಮಳೆಗೆ ವೀರಾಜಪೇಟೆಯ 276 ಮನೆಗಳು ಜಖಂ ವೀರಾಜಪೇಟೆ, ಅ. 1: ಈ ವರ್ಷದ ಮೇ ತಿಂಗಳಿಂದ ಸೆಪ್ಟಂಬರ್ 30ರ ತನಕ ದಕ್ಷಿಣ ಕೊಡಗಿಗೆ ಬಿದ್ದ ಭಾರೀ ಮಳೆಗೆ ತಾಲೂಕಿನಲ್ಲಿ ಒಟ್ಟು 276 ಮನೆಗಳು ಜಖಂಗೊಂಡಿದ್ದು,
ಇಂದು ಉದ್ಘಾಟನೆಮಡಿಕೇರಿ, ಅ. 1: ಭಾಗಮಂಡಲ ನಾಡು ಗೌಡ ಯುವ ಒಕ್ಕೂಟ ಉದ್ಘಾಟನಾ ಸಮಾರಂಭವು ತಾ. 2ರಂದು (ಇಂದು) ಬೆಳಗ್ಗೆ 10 ಗಂಟೆಗೆ ಭಾಗಮಂಡಲ ಗೌಡ ಸಮಾಜದಲ್ಲಿ ನಡೆಯಲಿದೆ.
ಇಂದಿನಿಂದ ಸೂರಿಗಾಗಿ ಸಮರ ಜಾಥಾಸೋಮವಾರಪೇಟೆ, ಅ. 1: ಸಿಪಿಐ ಪಕ್ಷದ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಸೂರಿಗಾಗಿ ಸಮರ ಜಾಥಾವು ಜಿಲ್ಲೆಯಲ್ಲಿ ತಾ. 2 ರಿಂದ(ಇಂದಿನಿಂದ) ಆರಂಭಗೊಳ್ಳಲಿದ್ದು, ಇದರ ಕಾರ್ಮಿಕ ಸಂಘಟನೆಯಾದ ಎ.ಐ.ಟಿ.ಯು.ಸಿ.