ತಾ ೨೭ ರಂದು ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಮಹಾಸಭೆವೀರಾಜಪೇಟೆ, ಆ. ೨೪: ಇಲ್ಲಿನ ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಪ್ರಾರಂಭಗೊAಡು ಮೂರು ವರ್ಷಗಳು ಕಳೆದಿದ್ದು ಪ್ರಗತಿಯಲ್ಲಿ ಸಾಗಿಸುತ್ತಿದೆ. ಸದಸ್ಯರುಗಳು, ಸಹಕಾರಿಗಳು ಮತ್ತು ಸಾರ್ವಜನಿಕರಿಂದ
ಪರೀಕ್ಷೆಗೆ ಸಮಯಪಾಲನೆ ಮುಖ್ಯ ಎಸ್ಪಿ ಎಂಎಅಯ್ಯಪ್ಪ ಮಡಿಕೇರಿ, ಆ.೨೪ : ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳು ಸಮಯ ಪಾಲನೆಗೆ ಆದ್ಯತೆ ನೀಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಕಿವಿಮಾತು ಹೇಳಿದ್ದಾರೆ. ಕೃಷಿಕ್ ಸರ್ವೋದಯ
ಸಮನ್ವಯ ಫೆಸ್ಟ್ ಮೈಸೂರು ಸೇಪಿಯಂಟ್ ಚಾಂಪಿಯನ್ ಮಡಿಕೇರಿ, ಆ.೨೪: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಸ್ನಾತಕೋತ್ತರ ಪದವಿ ಫೆಸ್ಟ್ ‘ಸಮನ್ವಯ' ದಲ್ಲಿ ನಡೆದ ವಿವಿಧ ಶೈಕ್ಷಣಿಕ ಬೌದ್ಧಿಕ ಸಾಮರ್ಥ್ಯದ ಸ್ಪರ್ಧೆಗಳಲ್ಲಿ ಮೈಸೂರಿನ ಸೇಪಿಯೆಂಟ್
ಸೆಪ್ಟೆಂಬರ್ನಲ್ಲಿ ಮಹಿಳೆಯರ ನಾಕೌಟ್ ಕ್ರಿಕೆಟ್ ಮಡಿಕೇರಿ, ಆ.೨೪: ಕೈಲ್ ಮುಹೂರ್ತ ಅಂಗವಾಗಿ ಚೆಟ್ಟಳ್ಳಿಯ ಅವರ್ಸ್ ಕ್ಲಬ್ ವತಿಯಿಂದ ಮಹಿಳೆಯರಿಗಾಗಿ ನಾಕ್ ಔಟ್ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿಂದು ಕ್ಲಬ್‌ನ ಉಪಾಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ
ತಾ ೨೭ರಂದು ಶಿಕ್ಷಕರಿಗೆ ಕ್ರೀಡಾಕೂಟಗೋಣಿಕೊಪ್ಪ ವರದಿ, ಆ. ೨೪: ವೀರಾಜಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ತಾಲೂಕಿನ ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ತಾ.