ಹಿಂದೂ ರಾಷ್ಟçದಲ್ಲಿ ಹಿಂದುತ್ವದ ರಕ್ಷಣೆಗೆ ಆದ್ಯತೆ ಇರಬೇಕು ಸೋಮವಾರಪೇಟೆ,ಜೂ.೭: ಪ್ರಪಂಚದಲ್ಲಿ ಹಿಂದೂಗಳಿಗೆ ಇರುವುದು ಭಾರತ ಮಾತ್ರ, ಹಿಂದೂ ರಾಷ್ಟçದಲ್ಲಿ ಹಿಂದುತ್ವ ಬಲಿಷ್ಠವಾಗಬೇಕು. ಹಿಂದುಗಳ ರಕ್ಷಣೆಯಾಗಬೇಕು ಎಂದು ಅಖಿಲ ಭಾರತ ಸಂತ ಸಮಿತಿಯ ಕರ್ನಾಟಕ ರಾಜ್ಯ ಪ್ರಮುಖ್
ಏಕತೆ ಮತ್ತು ಸಹೋದರತ್ವ ಹಜ್ ಯಾತ್ರೆಯ ಪ್ರತೀಕ ಸೂಫಿ ಹಾಜಿ ಪೊನ್ನಂಪೇಟೆ, ಜೂ. ೭: ಮುಸ್ಲಿಮರ ಪರಮೋಚ್ಚ ಪವಿತ್ರವಾಗಿರುವ ಹಜ್ ಯಾತ್ರೆ ಏಕತೆ ಮತ್ತು ಸಹೋದರತ್ವದ ಮನೋಭಾವವನ್ನು ಉತ್ತೇಜಿಸುತ್ತದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ
ಆಟೋ ಚಾಲಕರ ಸಂಘದಿAದ ಪುಸ್ತಕ ವಿತರಣೆ ಮಡಿಕೇರಿ, ಜೂ. ೭ : ವೀರಾಜಪೇಟೆ ಕೊಟ್ಟೋಳಿ ಶಾಲೆಯ ಮಕ್ಕಳಿಗೆ ವೀರಾಜಪೇಟೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ನೋಟ್ ಪುಸ್ತಕ, ಪೆನ್ ಹಾಗೂ ಇತರ
ಕರಡಿಗೋಡು ಗುಹ್ಯದಲ್ಲಿ ಕಾಡಾನೆ ಹಾವಳಿ ಸಿದ್ದಾಪುರ, ಜೂ. ೭: ಕರಡಿಗೋಡು ಗ್ರಾಮದಲ್ಲಿ ಒಂಟಿಸಲಗವೊAದು ದಿನನಿತ್ಯ ಕಾಫಿ ತೋಟದೊಳಗೆ ಸುತ್ತಾಡುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕರಡಿಗೋಡು ಗ್ರಾಮದ ಖಾಸಗಿ ರೆಸಾರ್ಟ್ ಬಳಿ ಹಾಗೂ ಟೀಕ್‌ವುಡ್ ಕಾಫಿ ತೋಟಗಳಲ್ಲಿ
ನೃತ್ಯ ಸ್ಪರ್ಧೆ ಗುರುಕುಲ ಕಲಾ ಮಂಡಳಿ ಪ್ರಥಮ ಮಡಿಕೇರಿ, ಜೂ. ೭: ಯೂತ್ ಫ್ರೆಂಡ್ಸ್ ಪುತ್ತೂರು ಇವರ ಆಶ್ರಯದಲ್ಲಿ ನಡೆದ ಮೊದಲನೆ ವರ್ಷದ ‘ಕ್ಯಾಚ್ ದಿ ಬೀಟ್’ ಅಂತರ ರಾಜ್ಯ ಕೇರಳ ಹಾಗೂ ಕರ್ನಾಟಕ ಮೊಗೇರ