ಮಾಂದಲಪಟ್ಟಿಗೆ ಜೀಪ್ ಬಾಡಿಗೆ ರೂ ೨೫೦೦ ನಿಗದಿ ಮಡಿಕೇರಿ, ಫೆ. ೭: ಮಡಿಕೇರಿ ಹಾಗೂ ನಂದಿಮೊಟ್ಟೆಯಿAದ ಮಾಂದಲಪಟ್ಟಿಗೆ ಸಂಚರಿಸುವ ಜೀಪ್‌ಗಳು ಕಡ್ಡಾಯವಾಗಿ ರೂ. ೨,೫೦೦ ಹಣವನ್ನು ಮಾತ್ರ ಬಾಡಿಗೆಯಾಗಿ ಪಡೆಯಬೇಕು. ಅಲ್ಲದೆ ಪೊಲೀಸ್ ಇಲಾಖೆಯಿಂದ ಎಂ.ಟಿ.
ನಶಾ ಮುಕ್ತ ಭಾರತ ಜಾಗೃತಿ ಅಭಿಯಾನಕ್ಕೆ ಸಾಕ್ಷಿಯಾದ ಸಹಸ್ರಾರು ಮಂದಿ ಮಡಿಕೇರಿ,ಫೆ.೭: ಜಿಲ್ಲಾಡಳಿತ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್
ಆಲೂರು ಸಿದ್ದಾಪುರದಲ್ಲಿ ಮಕ್ಕಳ ಗ್ರಾಮಸಭೆ ಮುಳ್ಳೂರು, ಫೆ. ೭: ಸಮೀಪದ ಆಲೂರು-ಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ೨೦೨೫-೨೬ನೇ ಸಾಲಿನ ಮಕ್ಕಳ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಮತ್ತು ಆಲೂರು-ಸಿದ್ದಾಪುರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಸಿಂಚನ ಜಂಟಿ
ಸಿಸಿ ಕ್ಯಾಮರ ಅಳವಡಿಕೆ ಶೌಚಾಲಯ ನಿರ್ಮಾಣಕ್ಕೆ ಮಕ್ಕಳ ಒತ್ತಾಯ *ಗೋಣಿಕೊಪ್ಪ, ಫೆ. ೭: ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಕಸವಿಲೇವಾರಿ, ಶಾಲೆಯ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಕ್ರೀಡಾ ಪರಿಕರಗಳ ವ್ಯವಸ್ಥೆಯನ್ನು ಒದಗಿಸಿ ಕೊಡುವಂತೆ ಸೇರಿದಂತೆ
ರಸ್ತೆ ಅಗಲೀಕರಣಕ್ಕೆ ಜಾಗ ಬಿಡುವಂತೆ ಒತ್ತಾಯ ಆರೋಪ ವೀರಾಜಪೇಟೆ, ಫೆ. ೭: ವೀರಾಜಪೇಟೆ ನಗರದ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಂಬAಧಿಸಿದAತೆ ರಸ್ತೆಯನ್ನು ಚರಂಡಿಯಿAದ ಚರಂಡಿಗೆ ದುರಸ್ತಿ ಮಾಡುವುದಾಗಿ, ರಸ್ತೆಬದಿ ನಿವಾಸಿಗಳಿಗೆ ತೊಂದರೆ ಮಾಡಲ್ಲ ಎಂದು ಹೇಳುತ್ತಾ