ಮರಾಠಮರಾಟಿ ಸಮಾಜದ ವಾರ್ಷಿಕ ಮಹಾಸಭೆ ಮಡಿಕೇರಿ, ಜೂ. ೯: ಕೊಡಗು ಜಿ¯್ಲÁ ಮರಾಠ/ಮರಾಟಿ ಸಮಾಜ ಸೇವಾ ಸಂಘ ಹಾಗೂ ಅಂಭಾಭವಾನಿ ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ೩೦ನೇ ವಾರ್ಷಿಕ ಮಹಾಸಭೆ ತಾ.
ಕಾಡಾನೆ ಧಾಳಿಯಿಂದ ಪಾರಾದ ಕೃಷಿಕ ಶನಿವಾರಸಂತೆ, ಜೂ.೯: ಸಮೀಪದ ಕೊಡ್ಲಿಪೇಟೆ ಹೋಬಳಿ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದಲ್ಲಿ ಸೋಮವಾರ ಮುಂಜಾನೆ ಗ್ರಾಮಸ್ಥರಿಗೆ ೪ ಕಾಡಾನೆಗಳ ದರ್ಶನವಾಗಿದ್ದು, ಭಯಭೀತರಾಗಿದ್ದಾರೆ. ಬೆಳಿಗ್ಗೆ ೯ ಗಂಟೆಗೆ
ವಿಪತ್ತು ನಿರ್ವಹಣೆ ಸಂಬAಧ ಅಗತ್ಯ ಮುನ್ನೆಚ್ಚರ ವಹಿಸಲು ಡಾ ಮಂತರ್ ಗೌಡ ಸೂಚನೆ ಮಡಿಕೇರಿ, ಜೂ. ೯: ಕೊಡಗು ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ವಿಪತ್ತು ನಿರ್ವಹಣೆ ಸಂಬAಧ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ
ಕಳವು ಪ್ರಕರಣ ಇಬ್ಬರ ಬಂಧನ ಸಿದ್ದಾಪುರ, ಜೂ. ೯: ಹಾಡಹಗಲೇ ಪ್ಲೆöÊವುಡ್ ಅಂಗಡಿಯಿAದ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಹಾಸನ ಮೂಲದವರಾಗಿದ್ದು ಇವರಿಬ್ಬರು
ದರೋಡೆ ಯತ್ನ ಕೊಡಗಿನ ಯುವಕ ಸೇರಿ ೧೩ ಮಂದಿ ಬಂಧನ ವೀರಾಜಪೇಟೆ, ಜೂ. ೯: ದರೋಡೆ ಯತ್ನ ಪ್ರಕರಣದಲ್ಲಿ ಜಿಲ್ಲೆಯ ಯುವಕ ಸೇರಿದಂತೆ ೧೩ ಮಂದಿ ಬಂಧÀನಕ್ಕೊಳಗಾದ ಘಟನೆ ಕೋಯಿಕೋಡು ಅಂತರರಾಷ್ಟಿçÃಯ ವಿಮಾನ ನಿಲ್ದಾಣ ಬಳಿ ನಡೆದಿದೆ. ವೀರಾಜಪೇಟೆ ನಗರದ