ಮಡಿಕೇರಿ ನಗರ ಜನತೆಗೆ ಕಲ್ಮಶ ಕುಡಿಯುವ ನೀರು ಮಡಿಕೇರಿ, ಏ. ೧೭; ಮಡಿಕೇರಿ ನಗರದ ಜನತೆಗೆ ನಗರಸಭೆ ಮೂಲಕ ಕಸ ಮಿಶ್ರಿತ ಕಲ್ಮಶ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಹಾಗೂ
ಅಪಘಾತದಲ್ಲಿ ಸವಾರ ದುರ್ಮರಣ ಸುಂಟಿಕೊಪ್ಪ, ಏ. ೧೭: ರಾಜ್ಯ ಹೆದ್ದಾರಿ ಭೂತನಕಾಡು ಬಳಿಯಲ್ಲಿ ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರ ಕೊನೆಯುಸಿರೆಳೆದಿದ್ದಾರೆ. ತಾ. ೧೬ರ ಅಪರಾಹ್ನ ೩ ಗಂಟೆಯ
‘ಬೈಲುಕೊಪ್ಪೆಯ ಬೌದ್ಧರು ಪುಸ್ತಕ ಬಿಡುಗಡೆ ಮಡಿಕೇರಿ, ಏ. ೧೭: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಕ್ಕಳ ತಜ್ಞ ವೈದ್ಯರಾಗಿರುವ ಮೇಜರ್ ಡಾ ಕುಶ್ವಂತ್ ಕೋಳಿಬೈಲು ಅವರ “ಬೈಲುಕೊಪ್ಪೆಯ ಬೌದ್ಧರು” ಎಂಬ ಪುಸ್ತಕವನ್ನು ಮುಖ್ಯಮಂತ್ರಿ
ಮುಳ್ಳುಸೋಗೆ ಓಂಕಾರ ಬಡಾವಣೆಯಲ್ಲೊಂದು ಹಸಿರು ಪರಿಸರ ಕಣಿವೆ, ಏ.೧೭: ಬೀದಿಯುದ್ದಕ್ಕೂ ಬೆಳೆದು ನಗು ಬೀರುತ್ತಾ ಹಸಿರು ಹೊದ್ದು ತಂಪು ನೀಡುತ್ತಿರುವ ಸಾಲು ಸಾಲು ಹೊಂಗೆ ಮರಗಳು....ಯುಗಾದಿಗೆ ಸುರಿದ ಮಳೆಯಿಂದಾಗಿ ತನ್ನ ತುಂಬೆಲ್ಲಾ ಹಸಿರೆಲೆಗಳನ್ನು ಹೊದ್ದು
ಜನಪದ ಮನರಂಜನೆಯಲ್ಲ ಸಂಸ್ಕೃತಿಯ ಜೀವಾಳ ಡಾ ಜಮೀರ್ ಅಹಮದ್ ಕುಶಾಲನಗರ, ಏ. ೧೭: ಜನಪದದಿಂದ ಸೃಷ್ಟಿಸಲ್ಪಟ್ಟ ಕಲೆಗಳು ಕೇವಲ ಮನರಂಜನೆಯ ಸರಕಲ್ಲ, ನಮ್ಮ ಸಂಸ್ಕೃತಿಯ ಜೀವಾಳವಾಗಿವೆ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್