ಕಾಫಿ ಕಣವಾದ ಬಾಸ್ಕೆಟ್ಬಾಲ್ ಕೋರ್ಟ್ ಚೆಟ್ಟಳ್ಳಿ, ಫೆ. ೮: ಶಾಲಾ ಬಾಸ್ಕೆಟ್ ಬಾಲ್ ಕೋರ್ಟ್ನ್ನು ಕಾಫಿ ಕಣವಾಗಿ ಬಳಸಿಕೊಳ್ಳುತ್ತಿರುವುದರ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದ್ದು, ಶಾಲಾ ಆಡಳಿತ ಮಂಡಳಿಯ ಮೌನ ಪ್ರಶ್ನೆಗೆ ಕಾರಣವಾಗಿದೆ. ೨೦೧೨ರಲ್ಲಿ
ವಾತ್ಸಲ್ಯ ಕಿಟ್ ವಿತರಣೆ ಕುಶಾಲನಗರ, ಫೆ. ೮: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಯೋಜನೆಯಡಿಯಲ್ಲಿ ಕೂಡ್ಲೂರು ಗ್ರಾಮ ಬಸವೇಶ್ವರ ಬಡಾವಣೆಯ ಯೋಜನೆಯ ಸದಸ್ಯೆ ಸುಮಿತ್ರ ಅವರಿಗೆ ಅಗತ್ಯ
ಶಾಸಕರಿಂದ ಸವಲತ್ತು ವಿತರಣೆ ವೀರಾಜಪೇಟೆ, ಫೆ. ೮: ಮೀನುಗಾರಿಕೆ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಶಾಸಕರ ಗೃಹ ಕಚೇರಿಯಲ್ಲಿ ವೀರಾಜಪೇಟೆ ಶಾಸಕರ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.
ಸದೃಢ ದೇಶ ನಿರ್ಮಾಣಕ್ಕೆ ಕಟಿಬದ್ಧರಾಗಿ ಸೂರಜ್ ಸುಂಟಿಕೊಪ್ಪ, ಫೆ. ೮: ರಾಷ್ಟçವನ್ನು ಸಧೃಢಗೊಳಿಸುವ ಕಾಯಕದಲ್ಲಿ ನಾವೆಲ್ಲಾರೂ ಕಟಿಬದ್ಧರಾಗಬೇಕೆಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್ ಸೂರಜ್ ಕರೆ ನೀಡಿದರು. ಏಳನೇ ಹೊಸಕೋಟೆ ಮಂಡಲದ
ಪೊನ್ನಂಪೇಟೆಯಲ್ಲಿ ಯಶಸ್ವಿಗೊಂಡ ಹಿಂದೂ ಸಂಗಮ ಪೊನ್ನAಪೇಟೆ, ಫೆ. ೮: ರಾಷ್ಟಿçÃಯ ಸ್ವಯಂಸೇವಕ ಸಂಘ ನೂರು ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿಂದೂ ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊನ್ನಂಪೇಟೆಯಲ್ಲಿ