ಆನೆಕೆರೆ ಒತ್ತುವರಿ ತೆರವಿಗೆ ಆಗ್ರಹ ಕೂಡಿಗೆ, ಫೆ. ೯: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಆನೆಕೆರೆಯ ಜಾಗವನ್ನು ಕೆಲವರು ಒತ್ತುವರಿ ಮಾಡಿದ್ದಾರೆ. ಇದರಿಂದ ಆನೆ ಕೆರೆಯಲ್ಲಿರುವ ಜಲಮೂಲಗಳ ನಾಶವಾಗುತ್ತಿವೆ. ಒತ್ತುವರಿ ಜಾಗವನ್ನು
ಅಡ್ಡಗೋಡೆÀ ಸ್ಥಗಿತ ಶೀಟ್ ತೆರವಿಗೆ ಸೂಚನೆ ಮಡಿಕೇರಿ, ಫೆ. ೯: ಮಡಿಕೇರಿ ನಗರಸಭಾ ವ್ಯಾಪ್ತಿಯ ಶಾಸ್ತಿç ನಗರದಿಂದ ಕೊಹಿನೂರು ರಸ್ತೆ ಕಡೆಗೆ ಸಂಪರ್ಕ ಕಲ್ಪಿಸುತ್ತಿದ್ದ ಕಾಲುದಾರಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಅಡ್ಡಗೋಡೆ ಕೆಲಸವನ್ನು ಸ್ಥಗಿತಗೊಳಿ ಸುವಂತೆ
ಆಟೋ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಸುಂಟಿಕೊಪ್ಪ, ಫೆ. ೯: ಇಲ್ಲಿನ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ೨೦೨೩-೨೦೨೪ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ನೂತನ ಸಾಲಿನ ಅಧ್ಯಕ್ಷರಾಗಿ
ಹೊಸ ಪರಿಕಲ್ಪನೆಯ ಕಲಿಕಾ ಹಬ್ಬದ ಯಶಸ್ಸಿಗೆ ಶಿಕ್ಷಣ ಇಲಾಖೆ ಯತ್ನ(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಫೆ. ೮: ಶಿಕ್ಷಣ ಇಲಾಖೆಯು ರೂಪಿಸಿರುವ ಹೊಸತೊಂದು ಕಾರ್ಯಕ್ರಮವಿದು... ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ೨೦೨೨-೨೩ನೇ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ತಂದಿರುವ
ಆ್ಯಂಬ್ಯುಲೆನ್ಸ್ ಚಕ್ರಕ್ಕೆ ಸಿಲುಕಿ ಸವಾರ ದುರ್ಮರಣಮಡಿಕೇರಿ, ಫೆ. ೮: ಆ್ಯಂಬ್ಯುಲೆನ್ಸ್ ಚಕ್ರಕ್ಕೆ ಸಿಲುಕಿದ ಪರಿಣಾಮ ಬೈಕ್ ಸವಾರನ ತಲೆಗೆ ಗಂಭೀರ ಪೆಟ್ಟಾಗಿ ಮೃತಪಟ್ಟ ಘಟನೆ ಮಡಿಕೇರಿ-ಚೆಟ್ಟಳ್ಳಿ ರಸ್ತೆ ನಡುವಿನ ಕತ್ತಲೆಕಾಡುವಿನಲ್ಲಿ ಸಂಭವಿಸಿದೆ. ಚೆಟ್ಟಳ್ಳಿ ನಿವಾಸಿ,