ಆನೆ ದಾಳಿ ಬೆಳೆ ನಾಶ ಗುಡ್ಡೆಹೊಸೂರು, ನ. ೫: ಆನೆಗಳ ದಾಳಿಗೆ ಕಟಾವು ಹಂತದಲ್ಲಿದ್ದ ಸಿಹಿಗೆಣಸು ಬೆಳೆ ನಾಶವಾಗಿದೆ. ಸಮೀಪದ ಅತ್ತೂರು ಗ್ರಾಮದ ನಿವಾಸಿ ಎನ್.ಎಂ. ಲೋಕೇಶ್ ಕುಮಾರ್ ಅವರಿಗೆ ಸೇರಿದ ೨.೩೦
ವ್ಯಕ್ತಿ ಆತ್ಮಹತ್ಯೆಶನಿವಾರಸಂತೆ, ನ. ೫: ಕ್ರಿಮಿನಾಶಕ ಸೇವಿಸಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಭಂಡಾರ ಗ್ರಾಮದಲ್ಲಿ ನಡೆದಿದೆ. ಚಂದ್ರೇಗೌಡ (೭೦) ಮೃತ
ತಾ ೧೧ ರಂದು ಕನಕದಾಸರ ಜಯಂತಿ ಅರ್ಥಪೂರ್ಣವಾಗಿ ಆಚರಿಸಿ ಡಾ ಬಿಸಿ ಸತೀಶಮಡಿಕೇರಿ, ನ. ೫ : ತಾ. ೧೧ ರಂದು ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ಶನಿವಾರ
ವಿದ್ಯಾರ್ಥಿಗಳಿಗೆ ಭವಿಷ್ಯದ ಮೆಟ್ಟಿಲಾಗಿರುವ ‘ಜ್ಞಾನ ಕಾವೇರಿ ಕೇಂದ್ರ ಇದೀಗ ಕೊಡಗು ವಿಶ್ವವಿದ್ಯಾಲಯಕೂಡಿಗೆ, ನ. ೪: ಶೈಕ್ಷಣಿಕವಾಗಿ ಮುನ್ನುಗ್ಗುತ್ತಿರುವ ಕೊಡಗು ಜಿಲ್ಲೆಯಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆಯಾಗುತ್ತಿರುವುದರಿಂದ ಇದು ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲಾಗಲಿದೆ. ಚಿಕ್ಕ ಅಳುವಾರದಲ್ಲಿ ಕೊಡಗು ವಿಶ್ವ ವಿದ್ಯಾಲಯ ತಲೆಎತ್ತಲಿದ್ದು,
ಮಾಜಿ ಸೈನಿಕರು ಕುಟುಂಬಸ್ಥರಿಗೆ ಕ್ರೀಡಾಕೂಟ ಸಮಾವೇಶಮಡಿಕೇರಿ, ನ. ೪: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ವತಿಯಿಂದ ಇದೇ ಪ್ರಪ್ರಥಮ ಬಾರಿಗೆ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗಾಗಿ ಮನರಂಜನಾ