೨ ಲಕ್ಷ ನಗದು ಸಹಿತ ಆಭರಣ ಕಳವು ಶ್ರೀಮಂಗಲ, ಮೇ ೯: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕಾಕೂರು ಗ್ರಾಮದಲ್ಲಿ ಮೊಹಮ್ಮದ್ ಎಂಬವರ ಮನೆ ಮತ್ತು ಅಂಗಡಿ ಇರುವ ಕಟ್ಟಡದಲ್ಲಿ ರೂ.೨ ಲಕ್ಷ ನಗದು ಸಹಿತ ೧೬ಕೊಡಗು ಹವ್ಯಕ ವಲಯದ ಸಭೆಮಡಿಕೇರಿ, ಮೇ ೯: ಕೊಡಗು ಹವ್ಯಕ ವಲಯದ ಸಭೆ ವಲಯದ ಅಧ್ಯಕ್ಷ ಕೆ.ಎಸ್.ನಾರಾಯಣ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ತಾ. ೬ ರಂದು ಮಡಿಕೇರಿಯಲ್ಲಿನ ವಲಯ ಕಚೇರಿಯಲ್ಲಿ ನಡೆಯಿತು.ಮುತ್ತಪ್ಪ ಸನ್ನಿಧಿಯಲ್ಲಿ ಪೊಂಗಾಲ ಉತ್ಸವಮಡಿಕೇರಿ, ಮೇ ೯: ನಗರದ ಮುತ್ತಪ್ಪ ದೇವಾಲಯದ ಆವರಣದಲ್ಲಿ ಪಾರ್ವತಿ, ಸರಸ್ವತಿ, ಮಹಾಲಕ್ಷ್ಮಿ ಸಂಕಲ್ಪದಲ್ಲಿರುವ ಭಗವತಿ ದೇವಿಗೆ ಪೊಂಗಾಲ ಸೇವೆ ನಡೆಯಿತು. ಮಹಿಳೆಯರು ಪೊಂಗಾಲ ಸೇವೆಯಲ್ಲಿ ತೊಡಗಿಸಿಕೊಂಡರು. ಇಟ್ಟಿಗೆ೧೦ ಹೆಚ್ಪಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ೧೫ ದಿನದೊಳಗೆ ಆದೇಶ ನಿರೀಕ್ಷೆಸೋಮವಾರಪೇಟೆ, ಮೇ ೯: ಕೊಡಗಿನ ರೈತರು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿರುವ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈಹಾಕಿ ಲೀಗ್ ಅಮ್ಮತ್ತಿ ಸ್ಪೋರ್ಟ್ಸ್ ತಂಡ ಕ್ವಾರ್ಟರ್ ಫೈನಲ್ಗೆಗೋಣಿಕೊಪ್ಪ ವರದಿ, ಮೇ ೯: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಲೀಗ್ ಟೂರ್ನಿಯಲ್ಲಿ ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡ ಕ್ವಾರ್ಟರ್ ಫೈನಲ್
೨ ಲಕ್ಷ ನಗದು ಸಹಿತ ಆಭರಣ ಕಳವು ಶ್ರೀಮಂಗಲ, ಮೇ ೯: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕಾಕೂರು ಗ್ರಾಮದಲ್ಲಿ ಮೊಹಮ್ಮದ್ ಎಂಬವರ ಮನೆ ಮತ್ತು ಅಂಗಡಿ ಇರುವ ಕಟ್ಟಡದಲ್ಲಿ ರೂ.೨ ಲಕ್ಷ ನಗದು ಸಹಿತ ೧೬
ಕೊಡಗು ಹವ್ಯಕ ವಲಯದ ಸಭೆಮಡಿಕೇರಿ, ಮೇ ೯: ಕೊಡಗು ಹವ್ಯಕ ವಲಯದ ಸಭೆ ವಲಯದ ಅಧ್ಯಕ್ಷ ಕೆ.ಎಸ್.ನಾರಾಯಣ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ತಾ. ೬ ರಂದು ಮಡಿಕೇರಿಯಲ್ಲಿನ ವಲಯ ಕಚೇರಿಯಲ್ಲಿ ನಡೆಯಿತು.
ಮುತ್ತಪ್ಪ ಸನ್ನಿಧಿಯಲ್ಲಿ ಪೊಂಗಾಲ ಉತ್ಸವಮಡಿಕೇರಿ, ಮೇ ೯: ನಗರದ ಮುತ್ತಪ್ಪ ದೇವಾಲಯದ ಆವರಣದಲ್ಲಿ ಪಾರ್ವತಿ, ಸರಸ್ವತಿ, ಮಹಾಲಕ್ಷ್ಮಿ ಸಂಕಲ್ಪದಲ್ಲಿರುವ ಭಗವತಿ ದೇವಿಗೆ ಪೊಂಗಾಲ ಸೇವೆ ನಡೆಯಿತು. ಮಹಿಳೆಯರು ಪೊಂಗಾಲ ಸೇವೆಯಲ್ಲಿ ತೊಡಗಿಸಿಕೊಂಡರು. ಇಟ್ಟಿಗೆ
೧೦ ಹೆಚ್ಪಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ೧೫ ದಿನದೊಳಗೆ ಆದೇಶ ನಿರೀಕ್ಷೆಸೋಮವಾರಪೇಟೆ, ಮೇ ೯: ಕೊಡಗಿನ ರೈತರು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿರುವ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ
ಹಾಕಿ ಲೀಗ್ ಅಮ್ಮತ್ತಿ ಸ್ಪೋರ್ಟ್ಸ್ ತಂಡ ಕ್ವಾರ್ಟರ್ ಫೈನಲ್ಗೆಗೋಣಿಕೊಪ್ಪ ವರದಿ, ಮೇ ೯: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಲೀಗ್ ಟೂರ್ನಿಯಲ್ಲಿ ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡ ಕ್ವಾರ್ಟರ್ ಫೈನಲ್