ಕಾಂಗ್ರೆಸ್ ಮುಖಂಡರ ವಿರುದ್ಧದ ಪ್ರಕರಣ ವಜಾ ಮಡಿಕೇರಿ, ಫೆ. ೯: ಕಾಂಗ್ರೆಸ್ ಮುಖಂಡರುಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಉಚ್ಚ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಅತಿವೃಷ್ಟಿ ಪ್ರದೇಶ
ಶ್ರೀಗಂಧ ಸಾಗಾಟ ವಾಹನ ವಶ ಮಡಿಕೇರಿ, ಫೆ. ೯: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿ ವಾಹನ, ಶ್ರೀಗಂಧವನ್ನು ವಶಪಡಿಸಿಕೊಂಡಿದ್ದು, ಆರೋಪಿ ಪರಾರಿಯಾಗಿದ್ದಾನೆ. ಮೇಕೇರಿಯಲ್ಲಿ ಆಲ್ಟೋ ಕಾರಿನಲ್ಲಿ (ಕೆಎ-೫೦
ಸೇವಾ ಮನೋಭಾವ ಮೈಗೂಡಿಸಿಕೊಳ್ಳಲು ಕರೆಕುಶಾಲನಗರ, ಫೆ. ೯: ಸೇವಾ ಮನೋಭಾವ ಜನರ ಮನಸ್ಸಿನಿಂದ ಸೃಷ್ಟಿಯಾಗಬೇಕು ಎಂದು ರೋಟರಿ ೩೧೮೧ ಜಿಲ್ಲಾ ರಾಜ್ಯಪಾಲ ಪ್ರಕಾಶ್ ಕಾರಂತ್ ತಿಳಿಸಿದರು. ಕುಶಾಲನಗರ ರೋಟರಿ ಸಂಸ್ಥೆಯ ಅಧಿಕೃತ ಭೇಟಿ
ಓಂಕಾರ ನಾದ ಮೊಳಗಿಸುವ ೬೫೦ ಕೆಜಿ ತೂಕದ ಅಯೋಧ್ಯೆಯ ಗಂಟೆಮಡಿಕೇರಿ, ಫೆ. ೯: ಸಾಮಾನ್ಯವಾಗಿ ಗಂಟೆ ಬಾರಿಸಿದರೆ ‘ಡಣ್’ ಎಂಬ ಸದ್ದು ಬರುವದು ಸಹಜ. ಕೆಲವೊಂದು ಸಣ್ಣ ಗಂಟೆಗಳು ‘ಟಣ್’ ಅಂತಲೂ ಸದ್ದು ಮಾಡುತ್ತವೆ. ಆದರೆ, ಉತ್ತರ
ಹುದುಗೂರಿನಲ್ಲಿ ಶಿವರಾತ್ರಿ ಆಚರಣೆಕೂಡಿಗೆ, ಫೆ. ೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯ ಆವರಣದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ವಿವಿಧ ಹೋಮ ಹವನಗಳು ತಾ.