ವೀರಾಜಪೇಟೆ ಕ್ಷೇತ್ರ ಹೆಚ್ಡಿ ಕುಮಾರಸ್ವಾಮಿ ಜತೆ ಚರ್ಚಿಸಿ ನಿರ್ಧಾರಮಡಿಕೇರಿ, ಫೆ. ೯: ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ಕ್ಷೇತ್ರಕ್ಕೆ ಸಂಬAಧಿಸಿದAತೆ ಹಲವು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಈ ಕ್ಷೇತ್ರದ ವಿಚಾರ ಇದೀಗ ಕುತೂಹಲಭರಿತವಾಗಿದೆ. ಈ ಕ್ಷೇತ್ರದಲ್ಲಿ
ಚೆಯ್ಯಂಡಾಣೆಯಲ್ಲಿ ಜೇನು ಕೃಷಿ ತರಬೇತಿ ಕಾರ್ಯಾಗಾರ ಚೆಯ್ಯಂಡಾಣೆ, ಫೆ. ೯: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತೋಟಗಾರಿಕೆ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್ ವತಿಯಿಂದ ನರಿಯಂದಡ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ
ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ಮಡಿಕೇರಿ, ಫೆ. ೯: ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ
ಹದಗೆಟ್ಟ ರಸ್ತೆಯಿಂದ ಸಾವು ನೋವು ದುರಸ್ತಿಗೆ ಆಗ್ರಹ ಮಡಿಕೇರಿ, ಫೆ. ೯: ಹದಗೆಟ್ಟ ರಸ್ತೆ ಹಾಗೂ ಅವೈಜ್ಞಾನಿಕವಾಗಿ ಕೇಬಲ್ ಅಳವಡಿಸಲು ಗುಂಡಿ ತೆಗೆದ ಪರಿಣಾಮ ಅವಘಡಗಳು ಸಂಭವಿಸುತ್ತಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮವಹಿಸುವಂತೆ
ಸುಬ್ರಮಣ್ಯ ನಗರದಲ್ಲಿ ‘ಪುತ್ತರಿ ಊರೊರ್ಮೆ’ ಆಚರಣೆ ಮಡಿಕೇರಿ, ಫೆ. ೯: ಇಲ್ಲಿನ ಸುಬ್ರಮಣ್ಯ ನಗರದ ಕೊಡಗು ಜಿಲ್ಲಾ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧರ್ಮಧಾನ್ಯ ಸಂಸ್ಥೆ ವತಿಯಿಂದ ‘ಪುತ್ತರಿ ಊರೊರ್ಮೆ’ ಆಚರಣೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ