ತಾ ೨೮ರಿಂದ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವಮಡಿಕೇರಿ, ಡಿ. ೨೬: ಮೇಕೇರಿ ಗ್ರಾಮದಲ್ಲಿ ನೆಲೆನಿಂತಿರುವ ಶ್ರೀ ಗೌರಿಶಂಕರ ದೇವಾಲಯದ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ತಾ.೨೮ರಿಂದ ಜ.೧ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು
ಅಪರಿಚಿತ ವ್ಯಕ್ತಿ ಸಾವುಶನಿವಾರಸಂತೆ, ಡಿ. ೨೬: ಶನಿವಾರಸಂತೆ ಪೊಲೀಸ್ ಠಾಣೆಗೆ ಹಾಸನ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪೂಜ್ಯಾ ಅವರು ಕಳುಹಿಸಿದ ಮಾಹಿತಿ ಅನ್ವಯ ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದ
ಹಿಂದೂ ಕ್ರಿಕೆಟ್ ಕ್ಲಬ್ ಮಡಿಲಿಗೆ ತುಳುವೆರೆ ಕ್ರಿಕೆಟ್ ಕಪ್ಮಡಿಕೇರಿ, ಡಿ. ೨೫: ಕೊಡಗು ತುಳುವೆರೆ ಸಮಿತಿ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದ ಕೊಡಗು ತುಳುವೆರೆ ಪ್ರೀಮಿಯರ್ ಲೀಗ್ ಕ್ರಿಕೆಟ್‌ನಲ್ಲಿ ಹಿಂದೂ
ವ್ಯಕ್ತಿಯನ್ನು ಕಟ್ಟಿಹಾಕಿ ಮನೆಗೆ ನುಗ್ಗಿ ದರೋಡೆ ಸಿದ್ದಾಪುರ, ಡಿ. ೨೫: ಹಾಡಹಗಲೇ ವ್ಯಕ್ತಿಯೋರ್ವನನ್ನು ಹಗ್ಗದಿಂದ ಕಟ್ಟಿಹಾಕಿ ಹಲ್ಲೆ ನಡೆಸಿ ಹಣ ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಅವರೆಗುಂದದಲ್ಲಿ
ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ ಮಡಿಕೇರಿ, ಡಿ. ೨೫: ಕ್ರೆöÊಸ್ತ ಸಮುದಾಯದವರ ಪ್ರಮುಖ ಹಬ್ಬಾಚರಣೆಯಲ್ಲಿ ಒಂದಾದ ಕ್ರಿಸ್‌ಮಸ್ ಸಂಭ್ರಮ ಜಿಲ್ಲೆಯಾದ್ಯಂತ ಕಂಡು ಬಂದಿತು. ಕಳೆದೆರಡು ವರ್ಷಗಳ ಸರಳ ಕಾರ್ಯಕ್ರಮದ ನಿರ್ಬಂಧದಿAದಾಗಿ ತುಸು ಕಳೆಗುಂದಿದAತಿದ್ದ