ಕೊಡಗು ಜಿಲ್ಲಾ ಒಕ್ಕಲಿಗ ಯುವ ವೇದಿಕೆ ಅಸ್ತಿತ್ವಕ್ಕೆಮಡಿಕೇರಿ, ಡಿ. ೨೬: ಒಕ್ಕಲಿಗ ಜನಾಂಗಕ್ಕೆ ಸೇರಿದ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಲು ಕೊಡಗು ಜಿಲ್ಲಾ ಒಕ್ಕಲಿಗ ಯುವ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ನೂತನ ಸಂಘಟನೆಯ ಅಧ್ಯಕ್ಷ
ಹೆದ್ದಾರಿಯಲ್ಲಿ ಶ್ರೀಗಂಧದ ಗಿಡಗಳ ಹನನಕಣಿವೆ, ಡಿ. ೨೬: ನಿಸರ್ಗದತ್ತವಾಗಿ ಬೆಳೆದು ನಿಂತಿರುವ ಶ್ರೀಗಂಧದ ಗಿಡಗಳಿಗೆ ಸೂಕ್ತ ರಕ್ಷಣೆ ಇಲ್ಲದ ಕಾರಣ ಅಮೂಲ್ಯವಾದ ಶ್ರೀಗಂಧದ ಗಿಡಗಳು ಕಟುಕರ ಪಾಲಾಗುತ್ತಿವೆ. ತಾಲೂಕು ಕೇಂದ್ರ ಕುಶಾಲನಗರದಿಂದ ಹೆಬ್ಬಾಲೆ
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಸಿದ ಮುಖಂಡರುಸೋಮವಾರಪೇಟೆ, ಡಿ. ೨೬: ವಿಧಾನ ಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿಯಿದ್ದು, ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಈ ಬಾರಿ ಮುಂಚಿತವಾಗಿಯೇ ಅಖಾಡಕ್ಕಿಳಿದಿದೆ. ಈಗಾಗಲೇ ಜಿಲ್ಲೆಯ ಮಡಿಕೇರಿ
ಮಾಜಿ ಅಧ್ಯಕ್ಷರಿಂದ ಒಕ್ಕೂಟದ ಕಚೇರಿಗೆ ಬೀಗಮಡಿಕೇರಿ, ಡಿ. ೨೬: ಕೊಡಗು ಜಿಲ್ಲಾ ದಿವ್ಯಾಂಗರ ಒಕ್ಕೂಟದ ಕಚೇರಿಗೆ ಒಕ್ಕೂಟದ ಮಾಜಿ ಅಧ್ಯಕ್ಷರು ಬೀಗ ಜಡಿದು ದಿವ್ಯಾಂಗರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಒಕ್ಕೂಟದ ಹಾಲಿ ಅಧ್ಯಕ್ಷರಾದ
ಜಿಲ್ಲಾ ಯುವ ಒಕ್ಕೂಟದಿಂದ ಲೇಖನ ಸ್ಪರ್ಧೆಮಡಿಕೇರಿ, ಡಿ. ೨೬: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ಜಿಲ್ಲಾ ಯುವ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ