ಗೌಡ ನೌಕರರ ಟ್ರಸ್ಟ್ ಅಸ್ತಿತ್ವಕ್ಕೆಸುಂಟಿಕೊಪ್ಪ, ಡಿ. ೩೦: ಕೊಡಗು ಜಿಲ್ಲಾ ಗೌಡ ನೌಕರರ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದೆ. ನೂತನ ಅಧ್ಯಕ್ಷರಾಗಿ ಸಿ.ಟಿ. ಸೋಮಶೇಖರ್ ಆಯ್ಕೆಯಾಗಿದ್ದಾರೆ. ಕುಶಾನಗರದ ಅತಿಥಿ ಕಂಫರ್ಟ್ ಹೊಟೇಲ್ ಸಭಾಂಗಣದಲ್ಲಿ ನಡೆದ
ರೈತರಿಗೆ ಲಭಿಸದ ಪರಿಹಾರ ಡಿಸಿಗೆ ಮನವಿಸೋಮವಾರಪೇಟೆ, ಡಿ. ೩೦: ತಾಲೂಕಿನ ಮಾದಾಪುರ ಸಮೀಪದ ಇಗ್ಗೋಡ್ಲು ಹಾಗೂ ಜಂಬೂರು ಭಾಗದ ನೂರಾರು ರೈತರಿಗೆ ಸರ್ಕಾರದ ಪರಿಹಾರ ಧನ ಲಭಿಸಿಲ್ಲ. ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಈವರೆಗೆ
ಅಂಭಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದಿAದ ಕ್ರೀಡಾಕೂಟಮಡಿಕೇರಿ, ಡಿ. ೩೦: ಕೊಡಗು ಜಿಲ್ಲಾ ಅಂಭಾಭವಾನಿ ಯುವಕ, ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘ ತಾಳತ್ತಮನೆ ವತಿಯಿಂದ ಜ. ೧ ರಂದು ೮ನೇ ವಾರ್ಷಿಕ ಗ್ರಾಮೀಣ
ಶನಿವಾರಸಂತೆ ಪಟ್ಟಣಕ್ಕೆ ಕಾಡಾನೆಗಳ ಲಗ್ಗೆಶನಿವಾರಸಂತೆ, ಡಿ. ೩೦: ಪಟ್ಟಣಕ್ಕೆ ನಡುರಾತ್ರಿ ೩ ಕಾಡಾನೆಗಳು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಚಂಗಡಹಳ್ಳಿ ರಸ್ತೆಯಲ್ಲಿ ಸಂಚರಿಸುತ್ತಿರುವ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ತಾ. ೨೮
ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ ಪ್ರಾರಂಭಮಡಿಕೇರಿ, ಡಿ. ೩೦: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇಲ್ಲಿ ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ ಪ್ರಾರಂಭವಾಗಿದ್ದು, ಸಂಸ್ಥೆಯಲ್ಲಿ ೫