ಕಾಡಾನೆ ಪ್ರತ್ಯಕ್ಷಸುಂಟಿಕೊಪ್ಪ,, ಮೇ ೨: ಕಂಬಿಬಾಣೆ ಮೂಲಕ ಗ್ರಾಮ ಪಂಚಾಯಿತಿಯ ಚಿಕ್ಲಿಹೊಳೆ ಜಲಾಶಯಕ್ಕೆ ತೆರಳುವ ರಸ್ತೆಯಲ್ಲಿ ತೋಟದ ಕಡೆಯಿಂದ ಕಾಡಿಗೆ ತೆರಳುತ್ತಿದ್ದ ಕಾಡಾನೆಯನ್ನು ಕಂಡು ಗ್ರಾಮಸ್ಥರು ಹೆದರಿ, ಬೊಬ್ಬೆಮೇಲ್ಸೇತುವೆ ಕಾಮಗಾರಿಯಿಂದ ಕಿರಿಕಿರಿಭಾಗಮಂಡಲ, ಮೇ ೨: ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಸ್ಥಳೀಯರು ಪ್ರತಿ ದಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಚರಂಡಿ ಇಲ್ಲದೆ ಕೆಸರಿನಿಂದ ರಸ್ತೆಯು ಕಾಣದೆ ಜನರು ತೊಂದರೆಗೆಅನುದಾನ ಬಿಡುಗಡೆಗೆ ಆಗ್ರಹಕೂಡಿಗೆ, ಮೇ ೨: ಗ್ರಾಮೀಣ ಪ್ರದೇಶದ ಮನೆಗಳಿಂದ ಹೊರಹೋಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ತಮ್ಮ ತಮ್ಮ ಮನೆಯ ಅಂಗಳದಲ್ಲಿ ಇಂಗು ಗುಂಡಿಗಳನ್ನು ತೆಗೆಯಲಾಗಿದೆ. ಆದರೆ ಅವುಗಳಿಗೆ ಅಳವಡಿಸಲುಇಂದಿನಿAದ ಕೊರೊನಾ ಲಸಿಕೆವೀರಾಜಪೇಟೆ, ಮೇ ೨: ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀಡುತ್ತಿದ್ದ ಕೊರೊನಾ ಲಸಿಕೆಯನ್ನು ತಾ. ೩ ರಿಂದ (ಇಂದಿನಿAದ) ಸ್ಥಳೀಯ ಮಹಿಳಾ ಸಮಾಜದಲ್ಲಿ ನೀಡಲಾಗುವುದು ಎಂದು ಇಲ್ಲಿನ ಆರೋಗ್ಯವೈದ್ಯರು ಅಲಭ್ಯಮಡಿಕೇರಿ, ಮೇ ೨: ಮಡಿಕೇರಿಯಲ್ಲಿರುವ ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ನಲ್ಲಿ ತಾ. ೩ ಮತ್ತು ೪ರಂದು ವೈದ್ಯರು ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಕಾಡಾನೆ ಪ್ರತ್ಯಕ್ಷಸುಂಟಿಕೊಪ್ಪ,, ಮೇ ೨: ಕಂಬಿಬಾಣೆ ಮೂಲಕ ಗ್ರಾಮ ಪಂಚಾಯಿತಿಯ ಚಿಕ್ಲಿಹೊಳೆ ಜಲಾಶಯಕ್ಕೆ ತೆರಳುವ ರಸ್ತೆಯಲ್ಲಿ ತೋಟದ ಕಡೆಯಿಂದ ಕಾಡಿಗೆ ತೆರಳುತ್ತಿದ್ದ ಕಾಡಾನೆಯನ್ನು ಕಂಡು ಗ್ರಾಮಸ್ಥರು ಹೆದರಿ, ಬೊಬ್ಬೆ
ಮೇಲ್ಸೇತುವೆ ಕಾಮಗಾರಿಯಿಂದ ಕಿರಿಕಿರಿಭಾಗಮಂಡಲ, ಮೇ ೨: ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಸ್ಥಳೀಯರು ಪ್ರತಿ ದಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಚರಂಡಿ ಇಲ್ಲದೆ ಕೆಸರಿನಿಂದ ರಸ್ತೆಯು ಕಾಣದೆ ಜನರು ತೊಂದರೆಗೆ
ಅನುದಾನ ಬಿಡುಗಡೆಗೆ ಆಗ್ರಹಕೂಡಿಗೆ, ಮೇ ೨: ಗ್ರಾಮೀಣ ಪ್ರದೇಶದ ಮನೆಗಳಿಂದ ಹೊರಹೋಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ತಮ್ಮ ತಮ್ಮ ಮನೆಯ ಅಂಗಳದಲ್ಲಿ ಇಂಗು ಗುಂಡಿಗಳನ್ನು ತೆಗೆಯಲಾಗಿದೆ. ಆದರೆ ಅವುಗಳಿಗೆ ಅಳವಡಿಸಲು
ಇಂದಿನಿAದ ಕೊರೊನಾ ಲಸಿಕೆವೀರಾಜಪೇಟೆ, ಮೇ ೨: ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀಡುತ್ತಿದ್ದ ಕೊರೊನಾ ಲಸಿಕೆಯನ್ನು ತಾ. ೩ ರಿಂದ (ಇಂದಿನಿAದ) ಸ್ಥಳೀಯ ಮಹಿಳಾ ಸಮಾಜದಲ್ಲಿ ನೀಡಲಾಗುವುದು ಎಂದು ಇಲ್ಲಿನ ಆರೋಗ್ಯ
ವೈದ್ಯರು ಅಲಭ್ಯಮಡಿಕೇರಿ, ಮೇ ೨: ಮಡಿಕೇರಿಯಲ್ಲಿರುವ ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ನಲ್ಲಿ ತಾ. ೩ ಮತ್ತು ೪ರಂದು ವೈದ್ಯರು ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.