ಗ್ರಾಪಂನಿAದ ಸ್ಯಾನಿಟೈಸರ್ ಸಿಂಪಡಣೆನಾಪೋಕ್ಲು, ಏ. ೩೦: ಕೊರೊನಾ ಎರಡನೆ ಅಲೆ ಹಿನ್ನೆಲೆಯಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಭಗವತಿ ದೇವಾಲಯ, ಚರ್ಚ್, ಮುತ್ತಪ್ಪ ದೇವಾಲಯ ಮತ್ತು ಮಸೀದಿಗಳಿಗೆ ಸ್ಯಾನಿಟೈಸರ್ಚಿತ್ರಕಲಾ ಸ್ಪರ್ಧೆಮಡಿಕೇರಿ, ಏ. ೩೦: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ವತಿಯಿಂದ ಕೊಡವ/ಕೊಡವ ಭಾಷಿಕರ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಗೆ ಯಾವುದೇ ವಯಸ್ಸಿನ ನಿರ್ಬಂಧ ಇರುವುದಿಲ್ಲ. ಎ೩೨ ವರ್ಷಗಳಿಂದ ವಿಜ್ರಂಭಣೆಯಿಲ್ಲದ ದೇವಾಲಯಗಳ ವಾರ್ಷಿಕೋತ್ಸವಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿದೆ. ಇದರಿಂದ ನಮ್ಮ ದೇಶದ ಪ್ರತಿಯೊಂದು ಧಾರ್ಮಿಕ ಆಚರಣೆಗಳು, ಸಮಾರಂಭಗಳಾವುದು ನಡೆಯದೇ ಒಂದು ರೀತಿಯ ಸೂತಕದ ಛಾಯೆ ಆವರಿಸಿದೆ. ಕೊಡಗಿನಲ್ಲಿಸರಳ ಉಚಿತ ಸಾಮೂಹಿಕ ವಿವಾಹಕುಶಾಲನಗರ, ಏ. ೩೦: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಬೇಕಿದ್ದ ೫೦ನೇ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ವಧು-ವರರ ಮನೆಗಳಲ್ಲೇ ನಡೆಸಲಾಯಿತು. ಕುಶಾಲನಗರದಮಡಿಕೇರಿ ನಗರಸಭೆ ಹಿಂದೇನಾಗಿತ್ತು ಈ ಬಾರಿ ಏನಾಗಬಹುದುಮಡಿಕೇರಿ, ಏ. ೨೯: ಮಡಿಕೇರಿ ನಗರಸಭೆಗೆ ಈ ಹಿಂದೆ ೨೦೧೩ರಲ್ಲಿ ಚುನಾವಣೆ ನಡೆದಿತ್ತು. ಆ ಸಂದರ್ಭದ ಅಧಿಕಾರಾವಧಿ ೨೦೧೯ರಲ್ಲೇ ಪೂರ್ಣಗೊಂಡಿದ್ದರೂ ಕೆಲವಾರು ಗೊಂದಲಗಳಿAದಾಗಿ ಇದೀಗ ಎರಡು ವರ್ಷ
ಗ್ರಾಪಂನಿAದ ಸ್ಯಾನಿಟೈಸರ್ ಸಿಂಪಡಣೆನಾಪೋಕ್ಲು, ಏ. ೩೦: ಕೊರೊನಾ ಎರಡನೆ ಅಲೆ ಹಿನ್ನೆಲೆಯಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಭಗವತಿ ದೇವಾಲಯ, ಚರ್ಚ್, ಮುತ್ತಪ್ಪ ದೇವಾಲಯ ಮತ್ತು ಮಸೀದಿಗಳಿಗೆ ಸ್ಯಾನಿಟೈಸರ್
ಚಿತ್ರಕಲಾ ಸ್ಪರ್ಧೆಮಡಿಕೇರಿ, ಏ. ೩೦: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ವತಿಯಿಂದ ಕೊಡವ/ಕೊಡವ ಭಾಷಿಕರ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಗೆ ಯಾವುದೇ ವಯಸ್ಸಿನ ನಿರ್ಬಂಧ ಇರುವುದಿಲ್ಲ. ಎ೩
೨ ವರ್ಷಗಳಿಂದ ವಿಜ್ರಂಭಣೆಯಿಲ್ಲದ ದೇವಾಲಯಗಳ ವಾರ್ಷಿಕೋತ್ಸವಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿದೆ. ಇದರಿಂದ ನಮ್ಮ ದೇಶದ ಪ್ರತಿಯೊಂದು ಧಾರ್ಮಿಕ ಆಚರಣೆಗಳು, ಸಮಾರಂಭಗಳಾವುದು ನಡೆಯದೇ ಒಂದು ರೀತಿಯ ಸೂತಕದ ಛಾಯೆ ಆವರಿಸಿದೆ. ಕೊಡಗಿನಲ್ಲಿ
ಸರಳ ಉಚಿತ ಸಾಮೂಹಿಕ ವಿವಾಹಕುಶಾಲನಗರ, ಏ. ೩೦: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಬೇಕಿದ್ದ ೫೦ನೇ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ವಧು-ವರರ ಮನೆಗಳಲ್ಲೇ ನಡೆಸಲಾಯಿತು. ಕುಶಾಲನಗರದ
ಮಡಿಕೇರಿ ನಗರಸಭೆ ಹಿಂದೇನಾಗಿತ್ತು ಈ ಬಾರಿ ಏನಾಗಬಹುದುಮಡಿಕೇರಿ, ಏ. ೨೯: ಮಡಿಕೇರಿ ನಗರಸಭೆಗೆ ಈ ಹಿಂದೆ ೨೦೧೩ರಲ್ಲಿ ಚುನಾವಣೆ ನಡೆದಿತ್ತು. ಆ ಸಂದರ್ಭದ ಅಧಿಕಾರಾವಧಿ ೨೦೧೯ರಲ್ಲೇ ಪೂರ್ಣಗೊಂಡಿದ್ದರೂ ಕೆಲವಾರು ಗೊಂದಲಗಳಿAದಾಗಿ ಇದೀಗ ಎರಡು ವರ್ಷ