ಕರಿಕೆಯಲ್ಲಿ ಕಾಲು ಬಾಯಿ ಜ್ವರಕರಿಕೆ, ಸೆ. ೮: ಕಳೆದ ಒಂದು ವಾರದಿಂದ ಗ್ರಾಮ ವ್ಯಾಪ್ತಿಯಲ್ಲಿ ದನಗಳಿಗೆ ಕಾಲುಬಾಯಿ ಜ್ವರ ಪತ್ತೆಯಾಗಿದ್ದು, ಸ್ಥಳಕ್ಕೆ ಭಾಗಮಂಡಲ ಮತ್ತು ನಾಪೋಕ್ಲು ವ್ಯಾಪ್ತಿಯ ಪಶುವೈದ್ಯ ಅಧಿಕಾರಿಗಳು ಭೇಟಿನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕೊಳೆತ ದೇಹ ಪತ್ತೆಮಡಿಕೇರಿ, ಸೆ. ೮: ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ವೆಸ್ಟ್ ನೆಮ್ಮಲೆ ಗ್ರಾಮದ ಕುಂಙಗಡ ರಘು ಅವರ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿಯೇ ಮೃತದೇಹ ಪತ್ತೆಯಾಗಿದೆ.ವಿವಿಧ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿಮಡಿಕೇರಿ, ಸೆ. ೮ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಚೆಯ್ಯಂಡಾಣೆ, ಚೇರಂಬಾಣೆ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು, ಆಸ್ಪತ್ರೆ ವ್ಯವಸ್ಥೆ ಬಗ್ಗೆ ಸಿಬ್ಬಂದಿಗಳಿAದ ಮಾಹಿತಿ ಪಡೆದರು. ತಹಶೀಲ್ದಾರ್ಇಕೆವೈಸಿ ನೋಂದಣಿಗೆ ಮನವಿಮಡಿಕೇರಿ, ಸೆ. ೮: ಮಡಿಕೇರಿ ತಾಲೂಕಿನಲ್ಲಿ ವಾಸವಿರುವ ಪಡಿತರ ಚೀಟಿ ಹೊಂದಿರುವ ಪರಿಶಿಷ್ಟ ಪಂಗಡದವರು ಜೀವ ಮಾಪಕ ಮರು ದೃಢೀಕರಣ (ಇಕೆವೈಸಿ.) ಮಾಡಿಸಲು ನ್ಯಾಯಬೆಲೆ ಅಂಗಡಿಗಳಿಗೆ ತೆರಳುತ್ತಿಲ್ಲವಾದಭುವನಗಿರಿಯಲ್ಲಿ ಯುವಕನ ಮೇಲೆರಗಿದ ಚಿರತೆತಪ್ಪಿಸಿಕೊಳ್ಳುವ ಭರದಲ್ಲಿ ನಾಲೆಗೆ ಬಿದ್ದ ಯುವಕ ಕೂಡಿಗೆ, ಸೆ. ೮: ರಾತ್ರಿ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಚಿರತೆ ಎರಗಿದೆ. ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕನ
ಕರಿಕೆಯಲ್ಲಿ ಕಾಲು ಬಾಯಿ ಜ್ವರಕರಿಕೆ, ಸೆ. ೮: ಕಳೆದ ಒಂದು ವಾರದಿಂದ ಗ್ರಾಮ ವ್ಯಾಪ್ತಿಯಲ್ಲಿ ದನಗಳಿಗೆ ಕಾಲುಬಾಯಿ ಜ್ವರ ಪತ್ತೆಯಾಗಿದ್ದು, ಸ್ಥಳಕ್ಕೆ ಭಾಗಮಂಡಲ ಮತ್ತು ನಾಪೋಕ್ಲು ವ್ಯಾಪ್ತಿಯ ಪಶುವೈದ್ಯ ಅಧಿಕಾರಿಗಳು ಭೇಟಿ
ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕೊಳೆತ ದೇಹ ಪತ್ತೆಮಡಿಕೇರಿ, ಸೆ. ೮: ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ವೆಸ್ಟ್ ನೆಮ್ಮಲೆ ಗ್ರಾಮದ ಕುಂಙಗಡ ರಘು ಅವರ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿಯೇ ಮೃತದೇಹ ಪತ್ತೆಯಾಗಿದೆ.
ವಿವಿಧ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿಮಡಿಕೇರಿ, ಸೆ. ೮ : ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಚೆಯ್ಯಂಡಾಣೆ, ಚೇರಂಬಾಣೆ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು, ಆಸ್ಪತ್ರೆ ವ್ಯವಸ್ಥೆ ಬಗ್ಗೆ ಸಿಬ್ಬಂದಿಗಳಿAದ ಮಾಹಿತಿ ಪಡೆದರು. ತಹಶೀಲ್ದಾರ್
ಇಕೆವೈಸಿ ನೋಂದಣಿಗೆ ಮನವಿಮಡಿಕೇರಿ, ಸೆ. ೮: ಮಡಿಕೇರಿ ತಾಲೂಕಿನಲ್ಲಿ ವಾಸವಿರುವ ಪಡಿತರ ಚೀಟಿ ಹೊಂದಿರುವ ಪರಿಶಿಷ್ಟ ಪಂಗಡದವರು ಜೀವ ಮಾಪಕ ಮರು ದೃಢೀಕರಣ (ಇಕೆವೈಸಿ.) ಮಾಡಿಸಲು ನ್ಯಾಯಬೆಲೆ ಅಂಗಡಿಗಳಿಗೆ ತೆರಳುತ್ತಿಲ್ಲವಾದ
ಭುವನಗಿರಿಯಲ್ಲಿ ಯುವಕನ ಮೇಲೆರಗಿದ ಚಿರತೆತಪ್ಪಿಸಿಕೊಳ್ಳುವ ಭರದಲ್ಲಿ ನಾಲೆಗೆ ಬಿದ್ದ ಯುವಕ ಕೂಡಿಗೆ, ಸೆ. ೮: ರಾತ್ರಿ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಚಿರತೆ ಎರಗಿದೆ. ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕನ