ಕರಿಕೆ, ಸೆ. ೮: ಕಳೆದ ಒಂದು ವಾರದಿಂದ ಗ್ರಾಮ ವ್ಯಾಪ್ತಿಯಲ್ಲಿ ದನಗಳಿಗೆ ಕಾಲುಬಾಯಿ ಜ್ವರ ಪತ್ತೆಯಾಗಿದ್ದು, ಸ್ಥಳಕ್ಕೆ ಭಾಗಮಂಡಲ ಮತ್ತು ನಾಪೋಕ್ಲು ವ್ಯಾಪ್ತಿಯ ಪಶುವೈದ್ಯ ಅಧಿಕಾರಿಗಳು ಭೇಟಿ ನೀಡಿ ಲಸಿಕೆ ನೀಡಿದ್ದು, ಚೆತ್ತುಕಾಯ ಮತ್ತು ಎಳ್ಳುಕೊಚ್ಚಿ ವ್ಯಾಪ್ತಿಯ ಇಪ್ಪತ್ತೆöÊದಕ್ಕೂ ಅಧಿಕ ಜಾನುವಾರುಗಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿದೆ. ಜಿಲ್ಲಾಡಳಿತ ಕೂಡಲೇ ಗ್ರಾಮದಲ್ಲಿ ಲಸಿಕೆ ನೀಡಲು ಕ್ರಮ ವಹಿಸಬೇಕಿದೆ. - ಸುಧೀರ್ ಹೊದ್ದೆಟ್ಟಿ