ಮಹಿಳಾ ಒಕ್ಕೂಟದಿಂದ ಸಾಧಕರಿಗೆ ಸನ್ಮಾನ ನಾಪೋಕ್ಲು, ಮಾ. ೧೭: ಚೇರಂಬಾಣೆಯ ಕಾರುಗುಂದ ಗೌಡ ಸಮಾಜದಲ್ಲಿ ಆಯೋಜಿಸಲಾಗಿದ್ದ ಚೇರಂಬಾಣೆಯ ಗೌಡ ಮಹಿಳಾ ಒಕ್ಕೂಟದ ಮೊದಲ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಮಹಿಳಾ
ಕೊರಗಜ್ಜ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿಪೂಜೆ ಮಡಿಕೇರಿ, ಮಾ. ೧೭: ಸೋಮವಾರಪೇಟೆ ತಾಲೂಕಿನ ಅಬ್ಬೂರುಕಟ್ಟೆಯ ಹಿತ್ತಲಮಕ್ಕಿ, ಮೋರಿಕಲ್ಲು ಶ್ರೀ ಕೊರಗಜ್ಜ ಹಾಗೂ ಪರಿವಾರ ದೈವಗಳ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಇದೀಗ ದೇವಾಲಯಕ್ಕೆ ಪ್ರಮುಖ
ಮಲೆತಿರಿಕೆ ದೇವಾಲಯದಲ್ಲಿ ಮಲೆ ತಂಬ್ರಾನ್ ಉತ್ಸವ ವೀರಾಜಪೇಟೆ, ಮಾ. ೧೭: ಅಪಾರಶಕ್ತಿ ದೇವನೆಲೆಯಾದ ಮಲೆತಿರಿಕೆ ದೇವಾಲಯದಲ್ಲಿನ ಮಲೆತಂಬ್ರಾನ್ ಎಂಬ ಶಕ್ತಿನೆಲೆ ಈಶ್ವರ ದೇವಾಲಯದ ವಾರ್ಷಿಕೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಮಾರ್ಚ್ ೧ ರಿಂದ
ಸಾಮೂಹಿಕ ಇಫ್ತಾರ್ ಕೂಟ ಸಿದ್ದಾಪುರ, ಮಾ.೧೭: ಗುಹ್ಯ ಯೂತ್ ಹೆಲ್ತ್ ಕೇರ್ ಸಂಘದ ವತಿಯಿಂದ ಕೂಡುಗದ್ದೆ ಮಸೀದಿಯಲ್ಲಿ ಸಾಮೂಹಿಕ ಇಫ್ತಾರ್ ಕೂಟ ನಡೆಯಿತು. ಗ್ರಾಮದ ಮುಸಲ್ಮಾನ ಹಾಗೂ ಹಿಂದೂ ಸಮುದಾಯದವರು ಇಪ್ತಾರ್ ಕೂಟದಲ್ಲಿ
ಅಸ್ಮಾಉಲ್ ಹುಸ್ನಾ ಗ್ರಾಂಡ್ ಇಫ್ತಾರ್ ಚೆಯ್ಯಂಡಾಣೆ, ಮಾ. ೧೭: ಕೊಡಗು ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾ ಕೇಂದ್ರ ವೀರಾಜಪೇಟೆ ಅನ್ವಾರುಲ್ ಹುದಾ ಕ್ಯಾಂಪಸ್‌ನಲ್ಲಿ ಅಸ್ಮಾಉಲ್ ಹುಸ್ನಾ ರಾತೀಬ್ ಹಾಗೂ ವಾರ್ಷಿಕ ಬೃಹತ್ ಇಫ್ತಾರ್