ಮೇ ೩೧ ರೊಳಗೆ ಡಾಂಬರು ಘಟಕ ಸ್ಥಳಾಂತರಕ್ಕೆ ತೀರ್ಮಾನ ವೀರಾಜಪೇಟೆ, ಜ. ೨೦: ಈಚೂರು ಗ್ರಾಮದಲ್ಲಿನ ಮೂರು ಡಾಂಬರು ತಯಾರಕ ಘಟಕಗಳಿಂದ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಶಾಸಕರಿಂದ ಮಹತ್ವದ ಸಭೆ ನಡೆದು ಮೇ ೩೧ರ ಬಳಿಕ
ಮುಖ್ಯಮಂತ್ರಿಗಳಿAದ ಚಾಲನೆಗೊಂಡರೂ ಕಾರ್ಯಾರಂಭ ಮಾಡದ ಇ ಸ್ವತ್ತು ಯೋಜನೆ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು,ಜ. ೧೯: ಕರ್ನಾಟಕ ಸರ್ಕಾರವು ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಆಸ್ತಿಗಳನ್ನು ಡಿಜಿಟಲೀಕರಣ ಮಾಡುವ ಸಲುವಾಗಿ ಇ-ಸ್ವತ್ತು ಯೋಜನೆಯನ್ನು ಜಾರಿಗೆ
ಗುಂಡು ಹಾರಿಸಿಕೊಂಡು ಕೃಷಿಕ ಆತ್ಮಹತ್ಯೆ ಸೋಮವಾರಪೇಟೆ, ಜ. ೧೯: ಒಂಟಿ ನಳಿಕೆ ಬಂದೂಕಿನಿAದ ಎದೆಯ ಭಾಗಕ್ಕೆ ಗುಂಡು ಹಾರಿಸಿಕೊಂಡು ಕೃಷಿಕರೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡ್ಲಕೊಪ್ಪದಲ್ಲಿ
ಬಣ್ಣಬಣ್ಣದ ಹೂಗಳಲ್ಲಿ ಅರಳಲಿದೆ ಭಗಂಡೇಶ್ವರ ಸನ್ನಿಧಿ ಮಡಿಕೇರಿ, ಜ. ೧೯: ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಈ ಬಾರಿ ತಾ. ೨೪ ರಿಂದ ೨೬ರ ತನಕ ನಡೆಯಲಿದ್ದು,
ಆಸ್ಟೆçÃಲಿಯನ್ ಓಪನ್ ಟೆನ್ನಿಸ್ ಇಂದು ನಿಕಿ ಪೂಣಚ್ಚ ಪಂದ್ಯ ಮಡಿಕೇರಿ,ಜ.೧೯: ಟೆನ್ನಿಸ್ ಜಗತ್ತಿನಲ್ಲಿ ಪ್ರತಿಷ್ಠಿತವಾದ ಗ್ರಾö್ಯಂಡ್ ಸ್ಲಾಮ್ ಕ್ರೀಡಾಕೂಟವಾಗಿ ವಿಂಬಲ್ಡನ್, ಆಸ್ಟೆçÃಲಿ ಯನ್ ಓಪನ್, ಫ್ರೆಂಚ್ ಹಾಗೂ ಯು.ಎಸ್ ಓಪನ್ ಪಂದ್ಯಾವಳಿಗಳು ಗುರುತಿಸಿಕೊಂಡಿವೆ. ಇದೀಗ ಆಸ್ಟೆçÃಲಿಯನ್ ಓಪನ್‌ನಲ್ಲಿ