ಐಗೂರಿನಲ್ಲಿ ಛತ್ರಪತಿ ಶಿವಾಜಿ ಜಯಂತಿ ಐಗೂರು, ಫೆ. ೨೫: ಭಾರತ ಧರ್ಮದ ದೇಶವಾಗಬೇಕು, ಶಿವಾಜಿಯ ಮನೋ ಇಚ್ಛೆಯಂತೆ ಗೋ ಹತ್ಯೆಯ ನಿಷೇಧದ ಹೋರಾಟಕ್ಕೆ ಯುವಕರು ಶ್ರಮಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್
ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ ಮಡಿಕೇರಿ, ಫೆ. ೨೫: ಕಾನೂನು ಪದವೀಧರರಿಗೆ ಪ್ರೋತ್ಸಾಹ ನೀಡುವ ಯೋಜನೆಗೆ ೨೦೨೫-೨೬ನೇ ಸಾಲಿನಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತ್ವರಿತವಾಗಿ ತಲುಪಿಸುವ
ಫ್ರೂಟ್ಸ್ ಐಡಿಯಲ್ಲಿ ಜಮೀನು ವಿಸ್ತೀರ್ಣದ ಮಾಹಿತಿ ಸೇರಿಸಲು ಮನವಿ ಮಡಿಕೇರಿ, ಫೆ.೨೫: ಕೇಂದ್ರ ಸರ್ಕಾರದ ಸವಲತ್ತುಗಳನ್ನು ಪಡೆಯಲು ಈಗಾಗಲೇ ರೈತರು ಇ-ಕೆವೈಸಿಯನ್ನು ಮಾಡಿಸಿ ‘ಫ್ರೂಟ್ಸ್’ ಐಡಿ ಮುಖಾಂತರ ಸವಲತ್ತುಗಳನ್ನು ಪಡೆಯುತ್ತಿದ್ದಾರೆ, ಆದರೆ ಈ ರೈತ ಬಾಂಧವರಿಗೆ ಕೇಂದ್ರ
ಭಾಷೆ ಬೆಳೆಯಲು ವಿಚಾರ ಸಂಕಿರಣಗಳು ಅತ್ಯಗತ್ಯ ಡಾ ಕೆವಿ ಚಿದಾನಂದ ನಾಪೋಕ್ಲು, ಫೆ. ೨೫: ಅರೆಭಾಷೆಯ ಸೊಗಡು ಹಾಗೂ ಸಾಂಸ್ಕೃತಿಕ ವೈಶಿಷ್ಟö್ಯಗಳನ್ನು ಉಳಿಸಿ ಬೆಳೆಸಲು ವಿಚಾರ ಸಂಕಿರಣ ಅವಶ್ಯಕ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.)-ಸುಳ್ಯ ಇದರ
ಪ್ರಚಾರದ ಅಬ್ಬರದಲ್ಲಿ ತೊಡಗಿರುವ ಕಾಂಗ್ರೆಸ್ ರವಿ ಕಾಳಪ್ಪ *ಗೋಣಿಕೊಪ್ಪ, ಫೆ. ೨೫: ರಾಜ್ಯದ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಹಿನ್ನಡೆಯನ್ನು ಹೊಂದಿದ್ದು, ಪ್ರಚಾರದಲ್ಲಿ ಮುನ್ನಡೆ ಗಳಿಸಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ