ದುಬೈನಲ್ಲಿ ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದಿಂದ ಕ್ರೀಡಾಕೂಟ ನಾಪೋಕ್ಲು, ಫೆ. ೨೫: ದುಬೈ ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು-ದಕ್ಷಿಣ ಕನ್ನಡ ಗೌಡ ಸಮಾಜ ದುಬೈ, ವತಿಯಿಂದ ಆಯೋಜಿಸಲಾಗಿದ್ದ ‘ಕ್ರಿಕೆಟ್ ಸೀಸನ್-೬’ ಹಾಗೂ ಪ್ರಥಮ ವರ್ಷದ
ಹೊದ್ದೂರಿನಲ್ಲಿ ಪುನರ್ ಪ್ರತಿಷ್ಠಾಪನೆಗೊಂಡ ವಿಷ್ಣುಮೂರ್ತಿ ಭದ್ರಕಾಳಿ ದೇಗುಲ ಮಡಿಕೇರಿ, ಫೆ. ೨೫: ಹೊದ್ದೂರು ಗ್ರಾಮದ ಪುರಾತನ ಇತಿಹಾಸ ಪ್ರಸಿದ್ಧ ದೇವತೆಗಳಾದ ಶ್ರೀ ವಿಷ್ಣುಮೂರ್ತಿ ಕ್ಷೇತ್ರ, ಶ್ರೀ ಭದ್ರಕಾಳಿ ಹಾಗೂ ಶ್ರೀ ಅತ್ತೋಳಮ್ಮ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸುವುದರ ಮೂಲಕ
ಹೆಮ್ಮೆತ್ತಾಳುವಿನಲ್ಲಿ ಚಾಮುಂಡೇಶ್ವರಿ ದೇವಿ ಅಷ್ಟಬಂಧ ಬ್ರಹ್ಮಕಲಶ ಮುಹೂರ್ತ ಮಡಿಕೇರಿ, ಫೆ. ೨೫: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮ ಶ್ರೀ ಚಾಮುಂಡೇಶ್ವರಿ ದೇವಿಯ ಅಷ್ಟಬಂಧ ಬ್ರಹ್ಮಕಲಶ ಮುಹೂರ್ತ ಹಾಗೂ ನಾಗದೇವರು, ಗುಳಿಗ ದೈವದ
ಕೊಡಗು ರೌಂಡ್ ಟೇಬಲ್ನಿಂದ ರಕ್ತದಾನ ಶಿಬಿರ ಮಡಿಕೇರಿ, ಫೆ. ೨೫: ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡಗು ರೌಂಡ್ ಟೇಬಲ್ ಘಟಕದ ವತಿಯಿಂದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಸಮುದಾಯ
ಚಿರತೆ ಪ್ರತ್ಯಕ್ಷ ಹೆಚ್ಚಿದ ಆತಂಕ ಸೋಮವಾರಪೇಟೆ, ಫೆ. ೨೫: ತಾಲೂಕಿನ ಗೆಜ್ಜೆಹಣಕೋಡು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಮನೆಯ ಅಂಗಳದಲ್ಲೇ ಚಿರತೆ ಓಡಾಡಿರುವ ದೃಶ್ಯಗಳು ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆತಂಕ