ಕರ್ನಾಟಕ ರಕ್ಷಣಾ ವೇದಿಕೆಗೆ ನೇಮಕ ಕೂಡಿಗೆ, ಫೆ ೧೪: ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಘಟಕದ ಸಭೆ ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ
ಶಾಲಾ ಮಕ್ಕಳಿಗೆ ಮನರಂಜನೆಯ ವೇದಿಕೆಯಾದ ಉದ್ಯಮಿಯ ಮನೆಯಂಗಳ ಕಣಿವೆ, ಫೆ.೧೪: ಅದೊಂದು ಅವಿಭಕ್ತ ಕುಟುಂಬಗಳ ಮಂದಿ ವಾಸವಿರುವಂತಹ ಬೃಹತ್ತಾದ ನಿವಾಸ. ಅವರಲ್ಲೊಬ್ಬರು ಆಗರ್ಭ ಶ್ರೀಮಂತರು. ಕೊಡಗಿನ ಪ್ರಸಿದ್ಧ ಕೈಗಾರಿಕೋದ್ಯಮಿ. ಕುಶಾಲನಗರದ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಗಳನ್ನು ತೆರೆದು ಕನ್ನಡಿಗರಿಗೆ ಉದ್ಯೋಗ
ನದಿ ನೀರು ನೇರವಾಗಿ ಕಲುಷಿತಗೊಳ್ಳದಂತೆ ಎಚ್ಚರವಹಿಸಲು ಕರೆ ಕುಶಾಲನಗರ, ಫೆ. ೧೪: ನದಿಯ ನೀರು ನೇರವಾಗಿ ಕಲುಷಿತಗೊಳ್ಳದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಉದ್ಯಮಿ ಎಸ್‌ಎಲ್‌ಎನ್ ವಿಶ್ವನಾಥ್ ಕರೆ ನೀಡಿದರು. ಕುಶಾಲನಗರ - ಕೊಪ್ಪ
ಬಾಳೆಲೆಯಲ್ಲಿ ನಡೆದ ಹಿಂದೂ ಸಂಗಮ ಪೊನ್ನAಪೇಟೆ, ಫೆ. ೧೪: ರಾಷ್ಟಿçÃಯ ಸ್ವಯಂಸೇವಕ ಸಂಘ ನೂರು ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿಂದೂ ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊನ್ನಂಪೇಟೆ
ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ *ಗೋಣಿಕೊಪ್ಪ, ಫೆ. ೧೪: ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೩೬ ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು