ಶಿಕ್ಷಣಕ್ಕೆ ಬದುಕಿನ ಕಷ್ಟಗಳನ್ನು ಕರಗಿಸುವ ಶಕ್ತಿ ಇದೆ *ಗೋಣಿಕೊಪ್ಪ, ಫೆ.೧೪: ಶಿಕ್ಷಣಕ್ಕೆ ಮಾತ್ರ ಬದುಕಿನ ಕಷ್ಟಗಳನ್ನು ಕರಗಿಸುವ ಶಕ್ತಿ ಇರುವುದು ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತನಂದಾ ಮಹಾರಾಜ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪೊನ್ನಂಪೇಟೆ ರಾಮಕೃಷ್ಣ
ಮೀನ್ಯಾರ್ ನಮ್ಮೆ ಲಾಂಛನ ಲೋಕಾರ್ಪಣೆ *ಗೋಣಿಕೊಪ್ಪ, ಫೆ.೧೪: ಕಾವೇರಿ ಪೊಮ್ಮಕ್ಕಡ ಕೂಟದ ‘ಮೀನ್ಯಾರ್ ನಮ್ಮೆ’ಯ ಲಾಂಛನ ಮತ್ತು ಒಕ್ಕೂಟದ ಶೀರ್ಷಿಕೆ ಗೀತೆಯನ್ನು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಲೋಕಾರ್ಪಣೆಗೊಳಿಸಿದರು. ದಿ
ಮೀನ್ಯಾರ್ ನಮ್ಮೆ ಲಾಂಛನ ಲೋಕಾರ್ಪಣೆ *ಗೋಣಿಕೊಪ್ಪ, ಫೆ.೧೪: ಕಾವೇರಿ ಪೊಮ್ಮಕ್ಕಡ ಕೂಟದ ‘ಮೀನ್ಯಾರ್ ನಮ್ಮೆ’ಯ ಲಾಂಛನ ಮತ್ತು ಒಕ್ಕೂಟದ ಶೀರ್ಷಿಕೆ ಗೀತೆಯನ್ನು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಲೋಕಾರ್ಪಣೆಗೊಳಿಸಿದರು. ದಿ
ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ತೆರೆಯಲು ಮನವಿ ಕುಶಾಲನಗರ, ಫೆ.೧೪: ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ತೆರೆಯಲು ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಲಾಗಿದೆ.ಕರ್ನಾಟಕ ರಸ್ತೆ ಸಾರಿಗೆ
ಆರ್ಥಿಕ ಶಿಸ್ತು ಮೈಗೂಡಿಸಿಕೊಳ್ಳಲು ಕರೆ ಸುಂಟಿಕೊಪ್ಪ, ಫೆ. ೧೪: ಪ್ರತಿಯೊಬ್ಬರು ಆರ್ಥಿಕ ಶಿಸ್ತು ಮೈಗೂಡಿಸಿಕೊಂಡು ಸಬಲರಾಗಬೇಕೆಂದು ಅವಾರ್ಡ್ ಸಂಸ್ಥೆಯ ಕುಶಾಲನಗರ ತಾಲೂಕಿನ ಪ್ರತಿನಿಧಿ ಹರೀಶ್ ಕರೆ ನೀಡಿದರು. ಆರ್ಥಿಕ ಸಾಕ್ಷರತಾ ಸಪ್ತಾಹ ಅಂಗವಾಗಿ ಕಂಬಿಬಾಣೆ