ಅಂಜಿಗೇರಿ ನಾಡ್ ಮತ್ತು ಎಂಟಿಬಿ ರಾಯಲ್ಸ್ ಫೈನಲ್ಸ್ಗೆ ಪೊನ್ನಂಪೇಟೆ, ಏ. ೨೫: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ನೇ ವರ್ಷದ ಟಿ-೨೦ ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್
ವನ್ಯಜೀವಿ ಮಾನವ ಸಂಘರ್ಷ ಸಾರ್ವಜನಿಕ ಸಭೆ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಒತ್ತಾಯ ಸಿದ್ದಾಪುರ, ಏ. ೨೫: ಕಾಡುಪ್ರಾಣಿಗಳ ಹಾವಳಿಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವರ್ಷವಿಡೀ ಕಷ್ಟಪಟ್ಟು ಬೆಳೆದ ಫಸಲುಗಳು ಕಾಡುಪ್ರಾಣಿಗಳ ಪಾಲಾಗುತ್ತಿದೆ. ರೈತರು, ಕಾರ್ಮಿಕರು, ಶಾಲಾ
ಡಾ ರಾಜ್ಕುಮಾರ್ ಕನ್ನಡ ನಾಡಿನ ಧ್ರುವತಾರೆ ಪಿ ಕಲಾವತಿ ಮಡಿಕೇರಿ, ಏ. ೨೫: ಕಠಿಣ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರಬಹುದು ಎಂದು ತೋರಿಸಿಕೊಟ್ಟ ಭಗೀರಥ ಅವರ ಪ್ರಯತ್ನ ಮನುಕುಲಕ್ಕೆ ಮಾದರಿಯಾಗಿದೆ ಎಂದು ಚಿಂತಕರು ಹಾಗೂ ಸಾಹಿತಿಗಳಾದ ಚಿ.ನಾ. ಸೋಮೇಶ್
ಡಾ ರಾಜ್ಕುಮಾರ್ ಕನ್ನಡ ನಾಡಿನ ಧ್ರುವತಾರೆ ಪಿ ಕಲಾವತಿ ಮಡಿಕೇರಿ, ಏ. ೨೫: ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಡಾ. ರಾಜ್‌ಕುಮಾರ್ ಅವರು ಕನ್ನಡ ನಾಡು, ನುಡಿಗೆ ತಮ್ಮದೇ ಆದ ಕೊಡುಗೆ
ಸ್ಮಶಾನವಿಲ್ಲದ ಐಗೂರು ಅಂತ್ಯಕ್ರಿಯೆಗೆ ಪರ ಗ್ರಾಮದ ಮೊರೆ ಐಗೂರು, ಏ. ೨೫: ಐಗೂರು ಗ್ರಾಮಸ್ಥರು ಸ್ಮಶಾನ ಸೌಲಭ್ಯವಿಲ್ಲದೆ ಮಾನವೀಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ವ್ಯಕ್ತಿ ಮರಣ ಹೊಂದಿದಾಗ ಸ್ವ-ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶವಿಲ್ಲದೆ ಶವವನ್ನು ದೂರದ