ನಾಪೋಕ್ಲುವಿನಲ್ಲಿ ಗಣೇಶೋತ್ಸವ ನಾಪೋಕ್ಲು, ಸೆ. ೧೨: ಇಲ್ಲಿನ ಇಂದಿರಾ ನಗರದ ವಿವೇಕಾನಂದ ಸಂಘದ ಗಣೇಶ್ ಉತ್ಸವ ಸೇವಾ ಸಮಿತಿ ವತಿಯಿಂದ ೨೧ನೇ ವರ್ಷದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮವನ್ನು ತಾ. ೧೫
ಪರಿಸರ ಸ್ನೇಹಿ ಗಣಪತಿ ತಯಾರಿಕೆ ಶನಿವಾರಸಂತೆ, ಸೆ. ೧೨: ಪಟ್ಟಣದ ಭಾರತಿ ವಿದ್ಯಾಸಂಸ್ಥೆಯ ಪ್ರೌಢಶಾಲೆಯ ನೇಸರ ಇಕೋ ಕ್ಲಬ್ ವತಿಯಿಂದ ಪರಿಸರ ಸ್ನೇಹಿ ಗಣಪತಿ ತಯಾರಿಕೆ ಕಾರ್ಯಕ್ರಮ ನಡೆಯಿತು. ನೇಸರ ಇಕೋ ಕ್ಲಬ್ ಸಂಚಾಲಕಿ
ಗಣೇಶೋತ್ಸವ ಜಾಗೃತಿ ಕಾರ್ಯಕ್ರಮ ಮುಳ್ಳೂರು, ಸೆ. ೧೨: ಗೌರಿ ಗಣೇಶ ಹಬ್ಬ ಹಿನ್ನೆಲೆ ಸಮೀಪದ ಕೊಡ್ಲಿಪೇಟೆ ಪ.ಪೂ. ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ ಮತ್ತು ಶಾಲೆಯ ಹೇಮಾವತಿ ಇಕೋ ಕ್ಲಬ್ ವತಿಯಿಂದ
ವೀರಾಜಪೇಟೆಯಲ್ಲಿ ಪ್ರವಾದಿ ಸಂದೇಶ ಬೃಹತ್ ಜಾಥಾ ಚೆಯ್ಯಂಡಾಣೆ, ಸೆ. ೧೨: ವೀರಾಜಪೇಟೆ ಅನ್ವಾರುಲ್ ಹುದಾ ಹಾಗೂ ಸುನ್ನಿ ಸಂಘ ಕುಟುಂಬಗಳ ಸಂಯುಕ್ತಾಶ್ರಯದಲ್ಲಿ ವೀರಾಜಪೇಟೆಯಲ್ಲಿ "ಅನುಪಮ ನಾಯಕ ಅನರ್ಘ್ಯ ಸಂದೇಶ" ಎಂಬ ಧ್ಯೇಯವಾಕ್ಯದಲ್ಲಿ ಬೃಹತ್ ಪ್ರವಾದಿ
ಕಸ್ತೂರಿರಂಗನ್ ವರದಿಗೆ ಕೆದಮುಳ್ಳೂರು ಗ್ರಾಮಸ್ಥರ ವಿರೋಧ ವೀರಾಜಪೇಟೆ, ಸೆ. ೧೨: ಕಸ್ತೂರಿರಂಗನ್ ವರದಿ ಜಾರಿಯಾದರೆ ಕೊಡಗಿನ ರೈತರು ಹಾಗೂ ಸ್ಥಳೀಯರ ಜೀವನೋಪಾಯಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಕೆದಮುಳ್ಳೂರು ಗ್ರಾಮಸ್ಥರು, ವರದಿ