ಹಲೋ ೧೨೩’ ಎನ್ನಲಿದ್ದಾರೆ ಭುವನ್ ಪೊನ್ನಣ ಮಡಿಕೇರಿ, ಸೆ. ೪: ‘ರಾಂಧವ’ ಚಿತ್ರದಲ್ಲಿ ಹೀರೋ ಆಗಿದ್ದ ಕೊಡಗಿನ ಭುವನ್ ಪೊನ್ನಣ್ಣ, ಇದೀಗ ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ‘ಹಲೋ ೧೨೩’ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ ಮಡಿಕೇರಿ, ಸೆ. ೪: ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯಿಂದ ನೀಡಲಾಗುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ೧೭ ಶಿಕ್ಷಕರುಗಳು ಭಾಜನರಾಗಿದ್ದಾರೆ. ಮಡಿಕೇರಿ ತಾಲೂಕಿನ ಮೊಣಕಾಲ್ಮುರಿಪತ್ರಿಕಾ ವಿತರಕರ ಕ್ಷೇಮ ನಿಧಿಗೆ ‘ಶಕ್ತಿ’ಯಿಂದ ೧ ಲಕ್ಷ ರೂಪಾಯಿ ದೇಣಿಗೆ ಮಡಿಕೇರಿ, ಸೆ. ೪: ಕೊಡಗು ಜಿಲ್ಲೆಯ ಪತ್ರಿಕಾ ವಿತರಕರ ಸಂಘÀÀದಲ್ಲಿ ಕ್ಷೇಮಾಭಿವೃದ್ಧಿ ಸ್ಥಾಪಿಸಲು ಶಕ್ತಿ ಪತ್ರಿಕಾ ಸಂಸ್ಥೆ ಒಂದು ಲಕ್ಷ ರೂಪಾಯಿ ದೇಣಿಗೆ ಪ್ರಕಟಿಸಿತು. ಕೊಡಗು ಪತ್ರಕರ್ತರ ಸಂಘಇಬ್ಬಾಗವಾದ ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪಲು. ಸೆ.೪: ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿಯ ನೂತನ ಸಾಲಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಒಮ್ಮತ ಮೂಡದ ಹಿನ್ನೆಲೆ ದಸರಾ ಸಮಿತಿ ಇಬ್ಬಾಗವಾಗಿದೆ. ಆಡಳಿತ ಪಕ್ಷದಪೈಸಾರಿ ಜಮೀನಿನ ಆರ್ಟಿಸಿಯಲ್ಲಿ ಅರಣ್ಯ ಇಲಾಖೆ ಹೆಸರು ನಮೂದು ಸೋಮವಾರಪೇಟೆ, ಸೆ. ೪: ಈಗಾಗಲೇ ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿಸುವಂತೆ ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ, ಬಂದ್ ನಡೆದಿದ್ದು, ಇದೀಗ ಯಾವುದೇ ಅಧಿಸೂಚಿತ ಇಲ್ಲದೇ
ಹಲೋ ೧೨೩’ ಎನ್ನಲಿದ್ದಾರೆ ಭುವನ್ ಪೊನ್ನಣ ಮಡಿಕೇರಿ, ಸೆ. ೪: ‘ರಾಂಧವ’ ಚಿತ್ರದಲ್ಲಿ ಹೀರೋ ಆಗಿದ್ದ ಕೊಡಗಿನ ಭುವನ್ ಪೊನ್ನಣ್ಣ, ಇದೀಗ ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ‘ಹಲೋ ೧೨೩’
ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ ಮಡಿಕೇರಿ, ಸೆ. ೪: ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯಿಂದ ನೀಡಲಾಗುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ೧೭ ಶಿಕ್ಷಕರುಗಳು ಭಾಜನರಾಗಿದ್ದಾರೆ. ಮಡಿಕೇರಿ ತಾಲೂಕಿನ ಮೊಣಕಾಲ್ಮುರಿ
ಪತ್ರಿಕಾ ವಿತರಕರ ಕ್ಷೇಮ ನಿಧಿಗೆ ‘ಶಕ್ತಿ’ಯಿಂದ ೧ ಲಕ್ಷ ರೂಪಾಯಿ ದೇಣಿಗೆ ಮಡಿಕೇರಿ, ಸೆ. ೪: ಕೊಡಗು ಜಿಲ್ಲೆಯ ಪತ್ರಿಕಾ ವಿತರಕರ ಸಂಘÀÀದಲ್ಲಿ ಕ್ಷೇಮಾಭಿವೃದ್ಧಿ ಸ್ಥಾಪಿಸಲು ಶಕ್ತಿ ಪತ್ರಿಕಾ ಸಂಸ್ಥೆ ಒಂದು ಲಕ್ಷ ರೂಪಾಯಿ ದೇಣಿಗೆ ಪ್ರಕಟಿಸಿತು. ಕೊಡಗು ಪತ್ರಕರ್ತರ ಸಂಘ
ಇಬ್ಬಾಗವಾದ ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪಲು. ಸೆ.೪: ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿಯ ನೂತನ ಸಾಲಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಒಮ್ಮತ ಮೂಡದ ಹಿನ್ನೆಲೆ ದಸರಾ ಸಮಿತಿ ಇಬ್ಬಾಗವಾಗಿದೆ. ಆಡಳಿತ ಪಕ್ಷದ
ಪೈಸಾರಿ ಜಮೀನಿನ ಆರ್ಟಿಸಿಯಲ್ಲಿ ಅರಣ್ಯ ಇಲಾಖೆ ಹೆಸರು ನಮೂದು ಸೋಮವಾರಪೇಟೆ, ಸೆ. ೪: ಈಗಾಗಲೇ ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿಸುವಂತೆ ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ, ಬಂದ್ ನಡೆದಿದ್ದು, ಇದೀಗ ಯಾವುದೇ ಅಧಿಸೂಚಿತ ಇಲ್ಲದೇ