ಗೌಡ ಜನಾಂಗದ ವಿರುದ್ಧ ಹೇಳಿಕೆ ಖಂಡನೀಯಕುಶಾಲನಗರ, ನ, 21: ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕೆಲವು ಶಕ್ತಿಗಳು ಗೌಡಜನಾಂಗದ ವಿರುದ್ಧ ಹೇಳಿಕೆ ನೀಡುತ್ತಿರುವದು ಖಂಡನೀಯ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ
ನೀರಿಲ್ಲದೆ ಬರಿದಾಗ್ಹೋಯ್ತು ಚಿಕ್ಲಿಹೊಳೆ...!ಚೆಟ್ಟಳ್ಳಿ, ನ. 21: ಈ ವರ್ಷ ಮಳೆ ಕಡಿಮೆಯಾದ ಹಿನ್ನೆಲೆ ಚಿಕ್ಲಿಹೊಳೆ ಜಲಾಶಯ ನೀರಿಲ್ಲದೆ ಬರಿದಾದ ದೃಶ್ಯ ಕಂಡುಬರತೊಡಗಿದೆ.ಕೊಡಗಿನಲ್ಲಿ ಹಲವು ವರ್ಷಗಳಿಂದ ಕಂಡುಕೇಳರಿಯದ ಮಟ್ಟಿಗೆ ಮಳೆಬೀಳದೆ ತೋಡು
ಕೊಡವ ಸಾಂಸ್ಕøತಿಕ ಸಮ್ಮಿಲನದ ಸಮಾರೋಪ ಸಮಾರಂಭಮಂಜೇಶ್ವರ/ಚೆಟ್ಟಳ್ಳಿ, ನ. 21: ಇಂದು ಎಲ್ಲೆಡೆ ಜಾತಿ, ಮತ, ಧರ್ಮ, ಪಂಗಡಗಳು ಪ್ರತ್ಯೇಕ ಸಂಘಟನೆಗಳ ಮೂಲಕ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವ ಮಧ್ಯೆ ಜಾತಿ, ಮತ, ಧರ್ಮಗಳಿಗೆ ಅತೀತವಾಗಿ ಪರಸ್ಪರ
ಆರೋಪ ಹೊರಿಸುವದೇ ಬಿಜೆಪಿಯ ಅಜೆಂಡ : ಲೋಕೇಶ್ಸೋಮವಾರಪೇಟೆ, ನ.21: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿದ್ದು, ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಹೀಗಿದ್ದರೂ ಸ್ಥಳೀಯ ಬಿಜೆಪಿ ನಾಯಕರು ಕಾಂಗ್ರೆಸ್
ಐಗೂರು ದುರ್ಘಟನೆಗಳ ತನಿಖೆಯನ್ನು ಸಿಐಡಿಗೆ ಒಪ್ಪಿಸಲು ಆಗ್ರಹಸೋಮವಾರಪೇಟೆ, ನ. 21: ಇತ್ತೀಚೆಗೆ ಐಗೂರಿನ ಮಸೀದಿಯೊಂದ ರಲ್ಲಿ ಕುರ್‍ಆನ್ ಹಾಗೂ ಕಾರಿಗೆ ಬೆಂಕಿ ಹಾಕಿರುವ ಘಟನೆಯನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ತಾಲೂಕು ದಲಿತಪರ ಸಂಘಟನೆಗಳ ಒಕ್ಕೂಟ