ಧರಣೇಶ್ ಜೆಡಿಎಸ್ ಕಾರ್ಯಕರ್ತನಲ್ಲ: ಸ್ಪಷ್ಟನೆಮಡಿಕೇರಿ, ಡಿ. 15: ಐಗೂರು ಮಸೀದಿಯಲ್ಲಿ ಕುರ್‍ಆನ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಧರಣೇಶ್ ಜೆಡಿಎಸ್‍ಗೆ ಸೇರಿದವನಲ್ಲವೆಂದು ಸ್ಪಷ್ಟಪಡಿಸಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ
ಕಾರು ಸುಟ್ಟ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ತಾ. 19 ರಂದು ಪ್ರತಿಭಟನೆಸೋಮವಾರಪೇಟೆ, ಡಿ. 15: ಆರ್‍ಎಸ್‍ಎಸ್ ತಾಲೂಕು ಕಾರ್ಯವಾಹ ಪದ್ಮನಾಭ ಅವರ ಕಾರನ್ನು ಪೆಟ್ರೋಲ್ ಬಾಂಬ್ ಎಸೆದು ಸುಟ್ಟು ಹಾಕಿರುವ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಳಂಬ
ಕುರಾನ್ ಸುಟ್ಟ ಆರೋಪಿ ಜೆಡಿಎಸ್ ಕಾರ್ಯಕರ್ತ: ಬಿಜೆಪಿ ಸ್ಪಷ್ಟನೆಸೋಮವಾರಪೇಟೆ, ಡಿ. 15: ಐಗೂರು ಗ್ರಾಮದ ಮಸೀದಿಯಲ್ಲಿ ಕುರ್‍ಆನ್ ಸುಟ್ಟ ಪ್ರಕರಣದ ಪ್ರಮುಖ ಆರೋಪಿ ಧರಣೇಶ್ ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿದ್ದರೂ, ಆರ್‍ಎಸ್‍ಎಸ್ ಹಾಗೂ ಬಿಜೆಪಿ ಕಾರ್ಯಕರ್ತ ಎಂದು
ಕೊಡಗಿನಲ್ಲೂ ಅಮ್ಮನ ಕಟ್ಟಾಭಿಮಾನಿ!ಪೊನ್ನಂಪೇಟೆ, ಡಿ. 15: ತಮಿಳುನಾಡು ಮುಖ್ಯಮಂತ್ರಿ ಯಾಗಿದ್ದ ಜಯಲಲಿತಾ ಅವರ ನಿಧನದಿಂದಾಗಿ ತಮಿಳುನಾಡು ರಾಜ್ಯಾದ್ಯಂತ ಅಭಿಮಾನಿಗಳು ಅಮ್ಮನಿಷ್ಠೆ ತೋರುತ್ತಿರುವಂತೆ ಕೊಡಗಿನಲ್ಲೂ ಅಮ್ಮನ ಅಭಿಮಾನಿಗಳು ತಮ್ಮ ಆರಾಧ್ಯರಾಗಿದ್ದ ಜಯಲಲಿತಾ
ಹುತ್ತರಿ ಕೋಲಾಟಪಾಲಿಬೆಟ್ಟ, ಡಿ. 15: ಅಮ್ಮತ್ತಿ ಕಾವಾಡಿ ಕಾರ್ಮಾಡು ಗ್ರಾಮದ ಕುಂಬೇರಿ ಮಂದ್‍ನಲ್ಲಿ ಹುತ್ತರಿ ಕೋಲಾಟ ನಡೆಯಿತು. ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಶರತ್ ಸೋಮಣ್ಣ ಪ್ರಥಮ,