ದಿಡ್ಡಳ್ಳಿಯಲ್ಲಿ ಅಮಾನವೀಯ ಕಾರ್ಯಾಚರಣೆ : ಆರೋಪಮಡಿಕೇರಿ, ಡಿ.16 : ದಿಡ್ಡಳ್ಳಿಯಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದ ಆದಿವಾಸಿಗಳನ್ನು ಏಕಾಏಕಿ ತೆರವುಗೊಳಿಸುವ ಮೂಲಕ ನಿರಾಶ್ರಿತರನ್ನಾಗಿ ಮಾಡಿರುವದು ಅಮಾನವೀಯ ಕಾರ್ಯಾಚರಣೆ ಯಾಗಿದೆ ಎಂದು ಜಾತ್ಯಾತೀತ ಜನತಾದಳದ
ಕುಶಾಲನಗರದಲ್ಲಿ ಮಂಡಲ ಪೂಜೋತ್ಸವಕುಶಾಲನಗರ, ಡಿ.16: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜೋತ್ಸವ ಕಾರ್ಯಕ್ರಮ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಪೂಜೋತ್ಸವದ ಅಂಗವಾಗಿ 14 ರಿಂದ ಮೂರು ದಿನಗಳ
ನಾಗರಹೊಳೆ ನಾಣಚ್ಚಿ ಹಾಡಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಜನ್ಮದಿನೋತ್ಸವವೀರಾಜಪೇಟೆ, ಡಿ. 16: ಶಾಂತಿ ಸೌಹಾರ್ದತೆಯ ಸುಭದ್ರ ಸಮಾಜವನ್ನು ಸರ್ವಜನಾಂಗ ಬಯಸುತ್ತದೆ. ಪರಸ್ಪರ ಪ್ರೀತಿ ಸಹಕಾರದಿಂದ ಇಂದಿನ ಬದುಕು ಸಾರ್ಥಕವಾಗಲಿದೆ ಎಂದು ಪೊನ್ನಂಪೇಟೆಯ ಸಂತ ಅಂತೋಣಿ ದೇವಾಲಯದ
ಪ.ಪಂ. ಅಧ್ಯಕ್ಷರಿಂದ ಸದಸ್ಯರ ಕಡೆಗಣನೆ: ಕಾಂಗ್ರೆಸ್ ಜನಪ್ರತಿನಿಧಿಗಳ ಆರೋಪಸೋಮವಾರಪೇಟೆ, ಡಿ. 16: ಸ್ಥಳೀಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಟ್ಟಣ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದೆ. ಸದಸ್ಯರನ್ನು ಕಡೆಗಣಿಸುತ್ತಿರುವದನ್ನು ಪ್ರತಿಭಟಿಸಿ ಸಾಮಾನ್ಯ
ನಾಳೆ ಸಿಎನ್ಸಿಯಿಂದ 5ನೇ ವರ್ಷದ ಬಂದೂಕು ಉತ್ಸವಮಡಿಕೇರಿ, ಡಿ.16 : ವಿಶ್ವ ಅಲ್ಪಸಂಖ್ಯಾತ ಜನಾಂಗದ ಹಕ್ಕುಗಳ ದಿನಾಚರಣೆ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ವತಿಯಿಂದ ಡಿ. 18ರಂದು 5ನೇ ವರ್ಷದ ಬಂದೂಕು