ಆಸ್ತಿ ವಿವಾದ: ಮಾರಣಾಂತಿಕ ಹಲ್ಲೆವೀರಾಜಪೇಟೆ, ಡಿ.19 : ವೀರಾಜಪೇಟೆಗೆ ಸಮೀಪದ ಚೋಕಂಡಳ್ಳಿ ಗ್ರಾಮದ ಎನ್. ಸುನಿಲ್ ಪೂಣಚ್ಚ ಎಂಬಾತನಿಗೆ ರಾಜ ತಮ್ಮಯ್ಯ ಹೊಟ್ಟೆಯ ಭಾಗಕ್ಕೆ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದು, ಚಿಂತಾಜನಕ
ರೆಸಾರ್ಟ್ಗಳ ಅತಿಕ್ರಮಣ ತೆರವುಗೊಳಿಸಿಮಡಿಕೇರಿ, ಡಿ.19 : ದಿಡ್ಡಳ್ಳಿಯಲ್ಲಿ ಅಸಹಾಯಕರÀ ಮೇಲೆ ದಬ್ಬಾಳಿಕೆ ನಡೆಸಿರುವ ಅಧಿಕಾರಿ ವರ್ಗ ತಾಕತ್ತಿದ್ದರೆ ರೆಸಾರ್ಟ್‍ಗಳು ಅತಿಕ್ರಮಿಸಿ ಕೊಂಡಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಿ ಎಂದು
ಸಂಚಾರಿ ಪೊಲೀಸ್ ಠಾಣೆಯ ಕಾರ್ಯ ಚಟುವಟಿಕೆ ಚುರುಕುಕೂಡಿಗೆ, ಡಿ. 19: ಕುಶಾಲನಗರ ಜಿಲ್ಲೆಯಲ್ಲಿ ಹೆಚ್ಚು ಬೆಳೆಯುತ್ತಿರುವ ವಾಣಿಜ್ಯ ಪಟ್ಟಣವಾಗಿದ್ದು, ದಿನಗಳು ಕಳೆದಂತೆ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ವಾಹನಗಳ ನಿಯಂತ್ರಣಕ್ಕೆ ಅನುಗುಣವಾಗಿ ಸಾರ್ವಜನಿಕರ ಬೇಡಿಕೆಯನ್ವಯ ಸರ್ಕಾರವು
ಶ್ರೀ ರಾಮ ಸೇವಾ ಸಮಿತಿ ಪುನರ್ರಚನೆಮಡಿಕೇರಿ, ಡಿ. 19 : ತಾ. 11 ರಂದು ಶ್ರೀ ಕೋದಂಡರಾಮ ದೇವಾಲಯ ಟ್ರಸ್ಟ್ ಆಶ್ರಯದಲ್ಲಿ ವಿಶೇಷ ಸಭೆಯೊಂದನ್ನು ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್‍ನ ಅಧ್ಯಕ್ಷ ಎಸ್.
ಫ್ಲೋರ್ಬಾಲ್ ಟೂರ್ನಿಯಲ್ಲಿ ಬಾಲಕರಲ್ಲಿ ಕೊಡಗು, ಬಾಲಕಿಯರಲ್ಲಿ ಮೈಸೂರು ತಂಡ ಪ್ರಥಮ, ಬಾಲಕರಲ್ಲಿ ಮಂಡ್ಯ, ಬಾಲಕಿಯರಲ್ಲಿ ಕೊಡಗು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆಗೋಣಿಕೊಪ್ಪಲು, ಡಿ. 19: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾವೇರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಪದವಿಪೂರ್ವ